ಎಸ್. ಎಸ್. ಎಲ್ .ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕ.ಸಾ.ಪ ವತಿಯಿಂದ ಸನ್ಮಾನ

ಎಸ್. ಎಸ್. ಎಲ್ .ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕ.ಸಾ.ಪ ವತಿಯಿಂದ ಸನ್ಮಾನ ತಾವರೆಕೆರೆ : ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಕನ್ನಡ […]

ಕೋಲಾರ ಮುಖ್ಯರಸ್ತೆಯುದ್ಧಕ್ಕೂ, ಸಸಿಗಳನ್ನು ನೆಟ್ಟು, ಪ್ರಾಣಿ, ಪಕ್ಷಿಗಳಿಗೆ ಆಶ್ರಯ ನೀಡಲು ಒತ್ತಾಯ.

ಕೋಲಾರ ಮುಖ್ಯರಸ್ತೆಯುದ್ಧಕ್ಕೂ, ಸಸಿಗಳನ್ನು ನೆಟ್ಟು, ಪ್ರಾಣಿ, ಪಕ್ಷಿಗಳಿಗೆ ಆಶ್ರಯ ನೀಡಲು ಒತ್ತಾಯ ವಿಜಯಪುರ: ಪಟ್ಟಣದ ಕೋಲಾರ ಮುಖ್ಯರಸ್ತೆಯ ಇಕ್ಕೆಲುಗಳಲ್ಲಿ, ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಮೂಲಕ ಪಟ್ಟಣದಲ್ಲಿ ಪರಿಸರ ಸಂರಕ್ಷಣೆಯ ಜೊತೆಗೆ, ಪ್ರಾಣಿ, ಪಕ್ಷಿಗಳಿಗೆ […]

ಗುಣಮಟ್ಟದ ಹಾಲು ಪೂರೈಕೆಗೆ ಆಧ್ಯತೆ ನೀಡುವಂತೆ ಸಲಹೆ.

    ಗುಣಮಟ್ಟದ ಹಾಲು ಪೂರೈಕೆಗೆ ಆಧ್ಯತೆ ನೀಡುವಂತೆ ಸಲಹೆ ವಿಜಯಪುರ: ಹಾಲು ಉತ್ಪಾದಕರ ಬದ್ಧತೆ, ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಪ್ರಾಮಾಣಿಕತೆಯಿಂದಾಗಿ, ಹೈನುಗಾರಿಕೆ ಉಧ್ಯಮವು ಉತ್ತಮವಾಗಿ ಸಾಗಲು ಸಾಧ್ಯವಾಗುತ್ತದೆ […]

ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಲು ಕರೆ.

ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಲು ಕರೆ ವಿಜಯಪುರ: ಪಟ್ಟಣದ ಧರ್ಮರಾಯಸ್ವಾಮಿ, ದ್ರೌಪದಮ್ಮ ದೇವಾಲಯದಲ್ಲಿ, ದೇವಾಲಯದ ಸಮಿತಿಯ ವತಿಯಿಂದ ದೇವರಿಗೆ ಬೆಳ್ಳಿ ಕವಚಧಾರಣೆ ಕಾರ್ಯಕ್ರಮದ ಅಂಗವಾಗಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳು […]

‘ಯುವ ಸಮುದಾಯಕ್ಕೆ ಗಾಂಧಿ – ಕಾರ್ಯಗಾರಕ್ಕೆ ಚಾಲನೆ ನೀಡಿದ ಐಜಿಪಿ ರವಿಕಾಂತೆ ಗೌಡ

‘ಯುವ ಸಮುದಾಯಕ್ಕೆ ಗಾಂಧಿ – ಕಾರ್ಯಗಾರಕ್ಕೆ ಚಾಲನೆ ನೀಡಿದ ಐಜಿಪಿ ರವಿಕಾಂತೆ ಗೌಡ ಹರಿಹರ: ಮಾನವ ಬಂಧುತ್ವ ಹಾಗೂ ಮೈತ್ರಿವನ ಸಹಯೋಗದಲ್ಲಿ ದಾವಣೆಗೆರೆಯ ಹರಿಹರದಲ್ಲಿರುವ ಪ್ರೊ. ಬಿ ಕೃಷ್ಣಪ್ಪ ಸ್ಮಾರಕ ಭವನದಲ್ಲಿ ಪ್ರಜ್ಞಾವಂತ ಭಾರತ […]