ದೇವಾಲಯದ ಜಮೀನು, ಖಾಸಗಿ ವ್ಯಕ್ತಿಗೆ ಮಾರಾಟ ಕಾನೂನು ಹೋರಾಟಕ್ಕೆ ಸಿದ್ದರಾದ ತೊಗರಿ ಘಟ್ಟ ಗ್ರಾಮಸ್ಥರು ಕೊರಟಗೆರೆ:ಸರ್ಕಾರ 1960ರ ಇಸವಿಯಲ್ಲಿ ಶ್ರೀ ಚೆಲುವ ಚೆನ್ನಿ ಗರಾಯ ದೇವಾಲಯಕ್ಕೆ ಸರ್ವೇ ನಂಬರ್ 130ರಲ್ಲಿ 4 ಎಕರೆ 6 […]
ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ತಿಪಟೂರು:ನಗರದ ಹಾಸನ ಸರ್ಕಲ್ ಪೆಟ್ರೋಲ್ ಬಂಕ್ ಹಿಂಭಾಗ, ವಿದ್ಯಾನಗರ 3ನೇ ಅಡ್ಡರಸ್ತೆಯ ಹಿರಿಯ ಪತ್ರಕರ್ತರಾದ ಭಾಸ್ಕರ್ ರವರ ಮನೆ ಆವರಣದಲ್ಲಿ ಇಂದು […]
ಸಸ್ಯ ಸಂಕುಲ ಉಳಿದರೆ ಮಾತ್ರ…ಮನುಷ್ಯ ಕುಲ ಉಳಿಯುತ್ತದೆ– ಸುರೇಶ್ .ಎಸ್
ಸಸ್ಯ ಸಂಕುಲ ಉಳಿದರೆ ಮಾತ್ರ…ಮನುಷ್ಯ ಕುಲ ಉಳಿಯುತ್ತದೆ– ಸುರೇಶ್ .ಎಸ್ ದೇವನಹಳ್ಳಿ :ತಾಲ್ಲೂಕಿನ ವಿಜಯಪುರ ಪಟ್ಟಣದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಗಳಲ್ಲಿ ಒಂದಾದ ಪ್ರಗತಿ ಆಂಗ್ಲ ಶಾಲೆಯ ಆವರಣದಲ್ಲಿ ದಿನಾಂಕ :05/06/2025ರ ಗುರುವಾರದಂದು 51ನೇ […]
*ವಿಜಯಪುರದ ಪ್ರಗತಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಘನತ್ಯಾಜ್ಯ ವಿಲೇವಾರಿ ಜಾಗೃತಿ ಕಾರ್ಯಕ್ರಮ*
*ವಿಜಯಪುರದ ಪ್ರಗತಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಘನತ್ಯಾಜ್ಯ ವಿಲೇವಾರಿ ಜಾಗೃತಿ ಕಾರ್ಯಕ್ರಮ* ವಿಜಯಪುರ:ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ, ವಿಜಯಪುರದ ಪ್ರಗತಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಈ ದಿನ ಪಟ್ಟಣದ ಪ್ರಮುಖ ವಾರ್ಡ್ ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಅಂದರೆ […]
ವಿಶ್ವ ಪರಿಸರ ದಿನಾಚರಣೆ: ಪೊಲೀಸ್ ಠಾಣೆಗಳಲ್ಲಿ ಪರಿಸರ ದಿನಾಚರಣೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಭಾಗಿ
ವಿಶ್ವ ಪರಿಸರ ದಿನಾಚರಣೆ: ಪೊಲೀಸ್ ಠಾಣೆಗಳಲ್ಲಿ ಪರಿಸರ ದಿನಾಚರಣೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಭಾಗಿ ದೊಡ್ಡಬಳ್ಳಾಪುರ: ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸರ್ಕಾರಿ ಕಚೇರಿಗಳಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. […]
ಪರಿಶಿಷ್ಟ ಜಾತಿಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರ ಮೇಲೆ ಸರ್ಕಾರ ಕಠಿಣ ಕಾನೂನು ತೀರಿಸಬೇಕು–ಶಂಕರಪ್ಪ
ಪರಿಶಿಷ್ಟ ಜಾತಿಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರ ಮೇಲೆ ಸರ್ಕಾರ ಕಠಿಣ ಕಾನೂನು ತೀರಿಸಬೇಕು–ಶಂಕರಪ್ಪ ದೇವನಹಳ್ಳಿ :- ಜನ ಜಾತಿ ಗಣತಿಯ ಸಮೀಕ್ಷೆಯಲ್ಲಿ ಮಾದಿಗ ಮತ್ತು ಅದರ ಸಂಬಂಧಿತ ಸಮುದಾಯಗಳ ಜನಸಂಖ್ಯೆಯು ಕಳೆದ ಸಮೀಕ್ಷೆಗಿಂತ […]
ಬಡವರಿಗಾಗಿ ಜನ ಔಷಧಿ ಕೇಂದ್ರವನ್ನು ಉಳಿಸಿ–ನಾಗಣ್ಣ
*_ಬಡವರಿಗಾಗಿ ಜನ ಔಷಧಿ ಕೇಂದ್ರವನ್ನು ಉಳಿಸಿ: ಬಿ.ಜೆ.ಪಿ. ತಾಲ್ಲೂಕು ಅಧ್ಯಕ್ಷ ಸಾರಂಗಿ ನಾಗಣ್ಣ. ಕೃಷ್ಣರಾಜಪೇಟೆ:ಜನ ಔಷಧಿ ಕೇಂದ್ರವನ್ನು ಬಡವರಿಗಾಗಿ ಉಳಿಸಿ ಇದನ್ನು ರಾಜ್ಯ ಸರ್ಕಾರ ಮುಚ್ಚುವ ಪ್ರಯತ್ನ ಮಾಡುತ್ತಿದೆ, ಆಸ್ಪತ್ರೆಯ ಆವರಣಗಳಲ್ಲಿರುವ ಜನ ಔಷಧಿ […]
ವಾಮಾಚಾರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ ಬೈರಾಪುರ ತಾಂಡದ ಗ್ರಾಮಸ್ಥರು
ವಾಮಾಚಾರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ ಬೈರಾಪುರ ತಾಂಡದ ಗ್ರಾಮಸ್ಥರು ದೊಡ್ಡಬಳ್ಳಾಪುರ :ವಿಜ್ಞಾನ ಮುಂದುವರೆದಿರುವ 21ನೇ ಶತಮಾನದಲ್ಲೂ ಜನರಲ್ಲಿ ಮೂಢನಂಬಿಕೆ ಹೋಗಿಲ್ಲ, ಇದಕ್ಕೆ ಪುಷ್ಠಿ ನೀಡುವಂತೆ ಅಮಾವಾಸ್ಯೆ ಹುಣ್ಣಿಮೆಗಳ ಸಂದರ್ಭದಲ್ಲಿ ತಾಲ್ಲೂಕಿನ ಬೈರಾಪುರ ತಂಡದ […]
ಆರ್. ಸಿ. ಬಿ. ಗೆಲುವು ತುಬಾಗೆರೆಯಲ್ಲಿ ಅಭಿಮಾನಿಗಳ ಸಂಭ್ರಮ
ಆರ್. ಸಿ. ಬಿ. ಗೆಲುವು ತುಬಾಗೆರೆಯಲ್ಲಿ ಅಭಿಮಾನಿಗಳ ಸಂಭ್ರಮ ದೊಡ್ಡಬಳ್ಳಾಪುರ:ತಾಲ್ಲೂಕಿನ,ತೂಬಗೆರೆ ಯಲ್ಲಿ ಸುಮಾರು ವರ್ಷದ ಶ್ರಮಕ್ಕೆ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ ಬೆಂಗಳೂರು ಪೈನಲ್ ಪಂದ್ಯದಲ್ಲಿ ಗೆಲವು ಸಾಧಿಸಿದ ಹಿನ್ನೆಲೆ ತೂಬಗೆರೆಯ ಆರ್ಸಿಬಿ ಅಭಿಮಾನಿಗಳಿಂದ […]
ಮಹಿಳೆ ಕೊಲೆ-ರಕ್ಷಣೆ ನೀಡಲು ವಿಫಲ.ಪಿಐ ರಾಜೇಶ್ ಎಎಸ್ಐ ವಿಶ್ವ ಅಮಾನತು
ಮಹಿಳೆ ಕೊಲೆ-ರಕ್ಷಣೆ ನೀಡಲು ವಿಫಲ.ಪಿಐ ರಾಜೇಶ್ ಎಎಸ್ಐ ವಿಶ್ವ ಅಮಾನತು ಚಾಮರಾಜನಗರ:ಜೂ4 ಪಟ್ಟಣ ಠಾಣೆ ಪಿಐ ರಾಜೇಶ್ ಮತ್ತು ಎಎಸ್ಐ ವಿಶ್ವ ರನ್ನು ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ದಕ್ಷಿಣ ವಲಯ ಐಜಿ […]