ವಾಸವಿ ಯುವಜನ ಹಾಗೂ ಮಹಿಳಾ ಮಂಡಳಿಯಿಂದ ಕನ್ನಿಕಾ ಪರಮೇಶ್ವರಿ 4ನೇ ಮಹಾಪುಷ್ಪ ಯಾಗ ಕಾರ್ಯಕ್ರಮ
ದೊಡ್ಡಬಳ್ಳಾಪುರ :ಆರ್ಯವೈಶ್ಯ ಮಂಡಲಿ, ಆರ್ಯವೈಶ್ಯ ಮಹಿಳಾ ಮಂಡಲಿ ಮತ್ತು ವಾಸವಿ ಯುವಜನ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಅಮ್ಮನವರಿಗೆ
4ನೆ ಮಹಾಪುಷ್ಪಯಾಗ ಪೂಜಾ ಕಾರ್ಯಕ್ರಮವನ್ನು ನಗರದ ವಾಸವಿ ಕಲ್ಯಾಣ ಬಳಿ ಇರುವ ಕನ್ನಿಕಾಪರಮೇಶ್ಶರಿ ದೇವಾಲದಲ್ಲಿ ಅಯೋಜನೆ ಮಾಡಲಾಗಿತ್ತು
ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ
ಶ್ರೀ ಕಾರ್ತಿಕೇಶ್ವರ್ ರವರು ಮುತ್ತಣ್ಣ ಆರ್ಯವೈಶ್ಯ ಮಂಡಲಿಯ ಗೌರವಾಧ್ಯಕ್ಷ ಎಚ್. ವಿ. ನಟರಾಜ್
ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಅಮರನಾಥ್ ಸುಂಕು, ಕಾರ್ಯದರ್ಶಿ ವಿಶ್ವನಾಥ್ ಮಂಜುನಾಥ್ ಹಾಗೂ ವೆಂಕಟೇಶ್ ಬಾಬು ಮತ್ತಿತರರು ಬಾಗವಹಿಸಿದ್ದರು