ಸರ್ಕಾರಿ ಕಾಲೇಜಿನ ಸಹ ಶಿಕ್ಷಕರ ವಯೋನಿವೃತ್ತಿ

ತಿಪಟೂರು: ದಿನಾಂಕ 31/05/2025ರಂದು ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ರಿಂದ ಸಹಶಿಕ್ಷಕ ವೃತ್ತಿ ಯಿಂದ ವಯೋನಿವೃತ್ತಿ ಹೊಂದಿದ್ದು, ಇವರಿಗೆ

ಉಪಪ್ರಾಂಶುಪಾಲರಾದ ಶ್ರೀ ಎಂ. ಎಸ್ ಚನ್ನೇಗೌಡ್ರು, ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ತುಮಕೂರು ಜಿಲ್ಲಾಧ್ಯಕ್ಷರಾದ ಡಾ. ಭಾಸ್ಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರಣೇಶ್ ಕುಪ್ಪಾಳು, ಕಿರಣ್, ಕೆ. ಎಸ್ ಆನಂದ್, ಶಶಿ, ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ತಿಪಟೂರು ತಾಲ್ಲೂಕು ಘಟಕದ ಸರ್ವಸದಸ್ಯರು ಗೌರವಿಸಿ, ಸನ್ಮಾನಿಸಿ, ಬಿಳ್ಕೊಟ್ಟರು .

ಜಿಲ್ಲಾಧ್ಯಕ್ಷರಾದ ಭಾಸ್ಕರ್ ಮಾತನಾಡಿ.
ಹಲವು ಸರ್ಕಾರಿ ಶಾಲೆಯಲ್ಲಿ ಸುಧೀರ್ಘ ಸೇವೆಗಳನ್ನು ಸಲ್ಲಿಸಿ ವಯೋ ನಿವೃತ್ತಿ ಹೊಂದಿರುವ ಸಹಶಿಕ್ಷಗರಿಗೆ ತುಂಬು ಹೃದಯದ ಅಭಿನಂದನೆಗಳು.

ವರದಿ: ಮಂಜು ಗುರುಗದಹಳ್ಳಿ