ಗ್ರಂಥಾಲಯಕ್ಕೆ ಸ್ಥಳ ಕೋರಿ ಪೌರಾಯುಕ್ತರಿಗೆ ಪತ್ರಕರ್ತರ ಮನವಿ
ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೂಕು ಪತ್ರಕರ್ತರ ಗ್ರಂಥಾಲಯಕ್ಕೆ ಸ್ಥಳ (ಕಟ್ಟಡ)ನೀಡಲು ಕೋರಿ ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ನಗರಸಭೆ ಆಯುಕ್ತ ಪರಮೇಶ್ ರವರಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ ರಮೇಶ್ ನಿರ್ದೆಶಕ ಆರ್,ಸತೀಶ್ ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಡಿ.ಚಂದ್ರಶೇಖರ್ ಉಪ್ಪಾರ್ ಉಪಾಧ್ಯಕ್ಷ ಕೊತ್ತೂರಪ್ಪ,ವಿ ಪುರುಷೋತ್ತಮ,ಪ್ರದಾನ ಕಾರ್ಯದರ್ಶಿ ಚಂದ್ರಪ್ಪ ( ನೆಲ್ಲುಗುದಿಗೆ) ಕಾರ್ಯದರ್ಶಿ ಟಿ.ವಿ ಪುರುಷೋತ್ತಮ.ಕಾರ್ಯಕಾರಿ ಸಮಿತಿ ಸದಸ್ಯರಾದ ತರಿದಾಳ್ ಶ್ರೀನಿವಾಸ್, ಪ್ರದೀಪ್ ಉಮೇಶ್ ಇನ್ನು ಮುಂತಾದವರು ಹಾಜರಿದ್ದರು.