ಬಿಡುಗಡೆಯಾಗಿರುವ ಅನುದಾನವನ್ನು ಖರ್ಚು ಮಾಡಿ ಪ್ರಗತಿ ಸಾದಿಸಿ–ಡಾ. ಜಾಫರ್ ದೊಡ್ಡಬಳ್ಳಾಪುರ:2024-25ನೇ ಸಾಲಿಗೆ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನಕ್ಕೆ ಸಂಬಂಧಿಸಿದಂತೆ ಆಯಾ ಇಲಾಖೆಗಳು ಕ್ರಿಯಾಯೋಜನೆ, ಟೆಂಡರ್ ಪ್ರಕ್ರಿಯೆ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಬಿಡುಗಡೆಯಾಗಿರುವ ಅನುದಾನವನ್ನು […]
ಡ್ರೋನ್ ಬಳಸಿ ಸಿಂಪಡಿಸುವುದರಿಂದ ರೈತರಿಗೆ ಸಹಕಾರಿ– ರಾಘವೇಂದ್ರ
ಡ್ರೋನ್ ಬಳಸಿ ಸಿಂಪಡಿಸುವುದರಿಂದ ರೈತರಿಗೆ ಸಹಕಾರಿ ರಾಘವೇಂದ್ರ ದೊಡ್ಡಬಳ್ಳಾಪುರ:ಕೃಷಿಯಲ್ಲಿ ಸಸ್ಯ ಪೋಷಕಾಂಶಗಳನ್ನು ಸಿಂಪಡಣೆ ಮಾಡಲು ಅಧಿಕ ಸಮಯ ಮತ್ತು ಹಣ ವ್ಯಯವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಕೃಷಿ ಡ್ರೋನ್ ಬಳಸಿ ಸಿಂಪಡಣೆ ಮಾಡುವುದರಿಂದ ರೈತರಿಗೆ ಸಹಕಾರಿಯಾಗಲಿದೆ […]