ನಗರಸಭೆಯನ್ನು ಗ್ರೇಡ್ 1ಮಾಡಲು ಸರ್ಕಾರಕ್ಕೆ ಒತ್ತಾಯ–ಶಾಸಕ ಧೀರಜ್ ಮುನಿರಾಜ್ ದೊಡ್ಡಬಳ್ಳಾಪುರ:ನಗರದ ಅಭಿವೃದ್ಧಿಯಾಗಲು ನಗರಸಭೆಯನ್ನು ಗ್ರೇಡ್ 1 ನಗರಸಭೆಯನ್ನಾಗಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದ್ದು, ಇದರಿಂದ ನಗರದ ಜನತೆಗೆ ಹಾಗು ಲಾಭ ಪೌರಕಾರ್ಮಿಕರನ್ನು ಖಾಯಂ ಗೋಳಿಸಲು ಉಪಯೋಗವಾಗುತ್ತೆ ಎಂದು […]
ಜನರು ಸಮಾಜ ಮುಖಿಯಾಗಲು ವಾಲ್ಮೀಕಿಯವರ ರಾಮಾಯಣ ನೆರವಾಗಿದೆ : ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್
ಜನರು ಸಮಾಜ ಮುಖಿಯಾಗಲು ವಾಲ್ಮೀಕಿಯವರ ರಾಮಾಯಣ ನೆರವಾಗಿದೆ –ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಜಾಮರಾಜನಗರ:ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣ ಮಹಾಕಾವ್ಯವು ಉತ್ಕ್ರುಷ್ಟ ನೈತಿಕ ಮೌಲ್ಯಗಳಿಂದ ಜನರು ಸಮಾಜಮುಖಿಯಾಗಿ ಬೆಳೆಯಲು ನೆರವಾಗಿದೆ ಎಂದು ಪಶುಸಂಗೋಪನೆ, […]
ವಾಲ್ಮೀಕಿ ರಾಮಾಯಣ ಜೀವನದ ಮೌಲ್ಯಗಳನ್ನು ಬಿಂಬಿಸುವ ಮಹಾಕಾವ್ಯ–ಡಿ. ಶ್ರೀಕಾಂತ್
ವಾಲ್ಮೀಕಿ ರಾಮಾಯಣ ಜೀವನದ ಮೌಲ್ಯಗಳನ್ನು ಬಿಂಬಿಸುವ ಮಹಾಕಾವ್ಯ–ಡಿ. ಶ್ರೀಕಾಂತ್ ದೊಡ್ಡಬಳ್ಳಾಪುರ:ರಾಮಾಯಣ ಮಹಾಕಾವ್ಯ ಜೀವನಮೌಲ್ಯಗಳನ್ನು ಪ್ರತಿಬಿಂಬಿಸುವ ಕಾವ್ಯವಾಗಿದೆ. ವಾಲ್ಮೀಕಿ ಅವರು ರಾಮಾಯಣ ಕಾವ್ಯದಲ್ಲಿ ಭಾರತ ದೇಶದ ಚರಿತ್ರೆ, ಸಂಸ್ಕೃತಿ ಮತ್ತು ಪರಿಸರವನ್ನು ಸಮಗ್ರವಾಗಿ ಕಾಣಬಹುದಾಗಿದೆ ಎಂದು […]
ವಾಲ್ಮೀಕಿ ಮಹರ್ಷಿ ಕವಿಕುಲದ ಮಹಾಗುರು– ಡಾ. ಎಂ. ಚಿಕ್ಕಣ್ಣ
ವಾಲ್ಮೀಕಿ ಮಹರ್ಷಿ ಕವಿಕುಲದ ಮಹಾಗುರು–ಡಾ. ಎಂ. ಚಿಕ್ಕಣ್ಣ ದೊಡ್ಡಬಳ್ಳಾಪುರ: ಆದಿ ಕವಿ ಮಹರ್ಷಿ ವಾಲ್ಮೀಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದರು ಎಂದು ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ […]