ವಖ್ಫ್ ಆಸ್ತಿ ಹೆಸರಲ್ಲಿ ಹಿಂದುಗಳನ್ನು ಸಿದ್ದರಾಮಯ್ಯ ಒಕ್ಕಲೆಬ್ಬಿಸುತ್ತಿದ್ದಾರೆ–ರಾಮಕೃಷ್ಣಯ್ಯ

ವಖ್ಫ್ ಆಸ್ತಿ ಹೆಸರಲ್ಲಿ ಹಿಂದುಗಳನ್ನು ಸಿದ್ದರಾಮಯ್ಯ ಒಕ್ಕಲೆಬ್ಬಿಸುತ್ತಿದ್ದಾರೆ–ರಾಮಕೃಷ್ಣಯ್ಯ ದೊಡ್ಡಬಳ್ಳಾಪುರ–ಹಿಂದೂ ವಿರೋಧಿ ಸಿದ್ದರಾಮಯ್ಯ ಸರ್ಕಾರ ನಾಡಿನ ರೈತರ, ಮಠ ಮಾನ್ಯಗಳ ಅಸ್ತಿಗಳನ್ನು ವಖ್ಫ್ ಬೋರ್ಡ್ ಹೆಸರಿನಲ್ಲಿ ಕಬಳಿಸಲು ಹೊರಟಿದೆ. ಜೊತೆಗೆ ನೂರಾರು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದ […]