ಗಂಗಾಧರಪುರ ಸ. ನಂ–111ರ ಜಾಗವನ್ನು ಪೊಲೀಸ್ ಇಲಾಖೆಗೆ ಖಾತೆ ಮಾಡುವಂತೆ ಕರವೇ ಕನ್ನಡಿಗರ ಬಣ ಒತ್ತಾಯ

ಗಂಗಾಧರಪುರ ಸ. ನಂ-111ರ ಜಾಗವನ್ನು ಪೊಲೀಸ್ ಇಲಾಖೆಗೆ ಖಾತೆ ಮಾಡುವಂತೆ ಕರವೇ ಕನ್ನಡಿಗರ ಬಣ ಒತ್ತಾಯ ದೊಡ್ಡಬಳ್ಳಾಪುರ:ನಗರದ ಗಂಗಾಧರಪುರ ಗ್ರಾಮದ ಸರ್ವೇ ನಂಬರ್ 111ರಲ್ಲಿದ್ದ ಪೊಲೀಸ್ ವಸತಿ ಗೃಹ ದ ಜಾಗವನ್ನು ಪೊಲೀಸ್ ಇಲಾಖೆಗೆ […]

ದೇಮಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಮಹೇಶ್ ಜಿ ಆಯ್ಕೆ

ದೇಮಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಮಹೇಶ್ ಜಿ ಆಯ್ಕೆ ಸಂತೇಮರಹಳ್ಳಿ : ಚಾಮರಾಜನಗರ ತಾಲ್ಲೋಕಿನ ದೇಮಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಹೇಶ್ ಜಿ ಜಯಶಾಲಿಯಾಗಿದ್ದಾರೆ. ಇಂದಿನ ಅಧ್ಯಕ್ಷ ಪುನೀತ್ ರಾಜೀನಾಮೆಯಿಂದ ತೆರವಾಗಿದ್ದ […]

ಅಂತೆ-ಕಂತೆಗಳ ಪತ್ರಿಕೋದ್ಯಮಕ್ಕೆ ಕಡಿವಾಣ ಹಾಕಬೇಕು–ಆರ್ ಕೃಷ್ಣ ಪ್ಪ

ಅಂತೆ-ಕಂತೆಗಳ ಪತ್ರಿಕೋದ್ಯಮಕ್ಕೆ ಕಡಿವಾಣ ಹಾಕಬೇಕು–ಆರ್ ಕೃಷ್ಣ ಪ್ಪ ಬೆಂಗಳೂರು:ಅಂತೆ ಕಂತೆಗಳ ಪತ್ರಿಕೋದ್ಯಮಕ್ಕೆ ನಾವಾಗಿಯೇ ಕಡಿವಾಣ ಹಾಕಿಕೊಳ್ಳದಿದ್ದರೆ, ಮಾಧ್ಯಮಗಳ ಮೇಲಿನ ವಿಶ್ವಾಸರ್ಹತೆ ಇನ್ನೂ ಕಡಿಮೆಯಾಗಲಿದೆ ಎಂದು ಹಿರಿಯ ಪತ್ರಕರ್ತ ಆರ್.ಕೃಷ್ಣಪ್ಪ ಆತಂಕ ವ್ಯಕ್ತಪಡಿಸಿದಾರೆ. ಕರ್ನಾಟಕ ಕಾರ್ಯ […]