ತುಮಕೂರು ಜಿಲ್ಲೆಯ ಹತ್ತು ತಾಲೂಕು ಗಳಿಗೆ ಲೋಕಾಯುಕ್ತ ಭೇಟಿ
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಲೋಕಾಯುಕ್ತ ನ್ಯಾಯಾಧೀಶರ ಆದೇಶದಂತೆ ಮಧುಗಿರಿ ಪಾವಗಡ ಚಿಕ್ಕನಾಯಕನಹಳ್ಳಿ ಸೇರಿದಂತೆ ಕೊರಟಗೆರೆ ತಾಲೂಕಿನ ಆಡಳಿತ ಕಚೇರಿಗೆ ಲೋಕಾಯುಕ್ತ ಬೆಳಿಗ್ಗೆ 10:40ಕ್ಕೆ ಭೇಟಿ ನೀಡಿದ್ದು. ತಹಸಿಲ್ದಾರ್ ಕೊಟ್ಟಡಿಗಳನ್ನು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಕೊಠಡಿಗಳ ಪರಿಶೀಲನೆ ಮತ್ತು ಬಗುರುಹುಕುಂ ದಾಖಲಾತಿಗಳು ಶೌಚಾಲಯ. ಕಟ್ಟಡ ಪರಿಶೀಲನೆ. ಪಹಣಿ ವಿತರಣಾ ಕೊಠಡಿ. ಸಾರ್ವಜನಿಕ ಅರ್ಜಿಗಳ ವಿಚಾರಣೆ ಮುಂತಾದ ಅಂಶಗಳನ್ನು ಲೋಕಾಯುಕ್ತ ಪರಿಶೀಲನೆ ಮಾಡುತ್ತಿದ್ದಾರೆ.
ಲೋಕಾಯುಕ್ತ ಅಧಿಕಾರಿ ನಿರ್ಮಲಾವಿ ಲಿಂಗರಾಜು ರಮೇಶ್ ರಾಮಚಂದ್ರ ಮಂಜುಳಾ ಭೇಟಿಯಿಂದ ತಾಲೂಕು ಆಡಳಿತ ಕಚೇರಿಯಲ್ಲಿ ಶಿಸ್ತುಭದ್ಧ ಕ್ರಮಗಳು ಜಾರಿಯಾಗಿದ್ದು. ಲೋಕಾಯುಕ್ತದ ಬಿಸಿ ತಾಲೂಕು ಆಡಳಿತಕ್ಕೆ ಮುಟ್ಟುತ್ತಾ ಕಾದು ನೋಡಬೇಕು.
ವರದಿ : ಭರತ್ ಕೆ