ಶ್ರೀ ಬೆಂಕಿ ಮಾರಮ್ಮ ದೇವಾಸ್ಥಾನ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶ್ರೀ ದೇವಿಯ 6ನೇ ವಾರ್ಷಿಕೋತ್ಸವ
ಚಿಕ್ಕಬಳ್ಳಾಪುರ:ನಗರದ,ಹೊರವಲಯದ ಕಂದವಾರ ಬಾಗಿಲು ಪಂಪ್ ಹೌಸ್ ಬಳಿ ಇರುವ ಶ್ರೀ ಬೆಂಕಿ ಮಾರಮ್ಮ ದೇವಾಸ್ಥಾನ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶ್ರೀ ದೇವಿಯ 6ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ನಂತರ ದೇವಾಲಯದ ಪ್ರದಾನ ಅರ್ಚಕರಾದ ಹನುಮಂತ ಚಾರ್ ಮಾತನಾಡಿ ದೇವಿಯ 6 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ವಿಶ್ವಾವಸು ನಾಮ ಸಂವತ್ಸರ.ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ.ಕೃಷ್ಣಪಕ್ಷ ತ್ರಯೋದಶಿ, ಸೋಮವಾರ ದಿನಾಂಕ:- 23-06-2025 ಈ ಶುಭದಿನ ಸಂಜೆ ಧ್ವಜಾರೋಹಣ ಸ್ವಸ್ತಿವಾಚನ ಪುಣ್ಯಾಹ ದೇವನಾಂದಿ-ವಾಸ್ತು ಹೋಮ ಮತ್ತು ಪಂಚಗವ್ಯ ಅಭಿಷೇಕ ಹಾಗೂ ಕ್ಷೀರಾಭಿಷೇಕ ಜಲಾಭಿಷೇಕ ಪೂಜೆ ಇರುತ್ತದೆ. 24-06-2025 ಮಂಗಳವಾರ ಚತುರ್ದಶಿ ಈ ಶುಭದಿನದಂದು ಬೆಳಿಗ್ಗೆ ಶ್ರೀ ಬೆಂಕಿ ಮಾರಮ್ಮ ದೇವಿಗೆ ಫಲಪಂಚಾಮೃತ ಅಭಿಷೇಕ ಅಷ್ಟಮಂಗಳ ದ್ರವ್ಯಗಳಿಂದ ಅಭಿಷೇಕ ರುದ್ರಾಭಿಷೇಕ ಹಾಗೂ ವಿಶೇಷವಾಗಿ ಶ್ರೀ ಬೆಂಕಿ ಮಾರಮ್ಮ ದೇವಿಯ ಅನುಗ್ರಹ ಸಿದ್ದಿಗಾಗಿ ಚಂಡೀ ಹೋಮ ಮಹಾ ಪೂರ್ಣಾಹುತಿ ಹಾಗೂ ಕುಂಭಾಭಿಷೇಕ ಮತ್ತು ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಮಾಡಲಾಗಿದ್ದು ದೇವಿಯ ಅನುಗ್ರಹ ದಂತೆ ಈ ಎಲ್ಲಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,
ಭಕ್ತಾದಿಗಳು ಸಕಾಲಕ್ಕೆ ಸರಿಯಾಗಿ ಆಗಮಿಸಿ ಶ್ರೀ ಬೆಂಕಿ ಮಾರಮ್ಮ ದೇವಿಯ ಕೃಪೆಗೆ ಪಾತ್ರರಾಗುವ ಮೂಲಕ ತಮ್ಮ ತನು ಮನ ಧನುವನ್ನು ದೇವಿಗೆ ಅರ್ಪಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದನ್ಯತೆ ಮೇರದರು ಮತ್ತು ತಮ್ಮ ಇಷ್ಠಾರ್ಥಗಳನ್ನು ನೇರ ವೇರಿಸುವಂತೆ ದೇವಿಗೆ ಮೋರೆಹೋದರು
ದೇವಾಲಯದ ಮಲ್ವೀಚಾರಕರಾದ ಶ್ರೀ ಚೇತನ್
ಸರ್ವೇಜನಾ ಸುಖಿ ನೋಭವಂತು ಎಂದು ದೇವಿಯ ದರ್ಶನಕ್ಕೆ ಬಂದ ಭಕ್ತರಿಗೆ ಶುಭ ಕೋರಿದರು.