ಪ್ರಜಾ ವಿಮೋಚನಾ ಬಹು ಜನ ಸಮಿತಿಯಿಂದ
ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್ ಬುಕ್ ವಿತರಣೆ
ದೊಡ್ಡಬಳ್ಳಾಪುರ:ಪ್ರಜಾ ವಿಮೋಚನಾ ಬಹು ಜನ ಸಮಿತಿಯಿಂದ
ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್ ಬುಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರದ ಪ್ರವಾಸಿ ಮಂದಿರದಲ್ಲಿ ನೆಡೆದ ಕಾರ್ಯಕ್ರದಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್ ಪುಸ್ತಕ ವಿತರಣೆ ಮಾಡಿ ಮಾತನಾಡಿ ಮಜರಾ ಹೊಸಹಳ್ಳಿಯ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮದಾಸ್ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದ ಪ್ರಯಾಣದಲ್ಲಿ ಸಾಗುವಾಗ ವಿವಿಧ ಸವಾಲುಗಳನ್ನು ಅವಕಾಶಗಳು ಮತ್ತು ಸ್ವಯಂ ಅನ್ವೇಷಣೆಯ ಕ್ಷಣಗಳನ್ನು ಎದುರಿಸಬೇಕಾಗುತ್ತೆ ಅದ್ದರಿಂದ ವಿದ್ಯಾರ್ಥಿಗಳು ಈಗಿನಿಂದಲೆ ತಮ್ಮ ಸಾದನೆಯ ಗುರಿಯನ್ನು ಮುಟ್ಟುವ ಚಲದಿಂದ ಮುಂದೆ ಸಾಗಿದರೆ ತಾವು ಇಟ್ಟ ಗುರಿ ಮುಟ್ಟಬಹುದಾಗಿದೆ ದೃಡನಿಶ್ಚಯದಿಂದ ಯಶಸ್ಸಿನ ಹಾದಿಯಲ್ಲಿ ಸಾಗಲು ವಿದ್ಯಾರ್ಥಿಗಳ ಈಗಿನಿಂದಲೆ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಿದರೆ ಒಳ್ಳೆಯದು ಎಂದರು
ನಂತರ ಮಾತನಾಡಿದ ಪ್ರಜಾ ವಿಮೋಚನ ಬಹು ಜನ ಸಮಿತಿ ಮುತ್ತೂರು ಶ್ರೀನಿವಾಸ್ ಮಾನನಾಡಿ ಈಗಿನ ಸಮಾಜದಲ್ಲಿ. ಹಣ ಅಸ್ತಿ ಬೆಳ್ಳಿ ಬಂಗಾರ ಎಲ್ಲದಕ್ಕೊ ಮೂಲ ವಿದ್ಯೆಗೆ ಆಧ್ಯತೆ ಕೊಡಿ ಅಕ್ಷರಾ ಜ್ಞಾನ ಇದ್ದರೆ ಎಲ್ಲವು ತಾನಾಗಿಯೆ ಬರುತ್ತೆ ಭಾರತದೇಶದ ಸಂವಿಧಾನದ ಶಿಲ್ಪಿ ಡಾ ಬಿ ಅರ್ ಅಂಬೇಡ್ಕರ್ ಸಾದನೆಗೆ ವಿದ್ಯೆಯೇ ಕಾರಣ ಅದ್ದರಿಂದ ವಿದ್ಯಾಭ್ಯಾಸಕ್ಕೆ ಹೆಚ್ಚು ಅದ್ಯತೆ ಕೂಡಿ ಮತ್ತು ಪ್ರಜಾ ವಿಮೋಚನಾ ಬಹು ಜನ ಸಮಿತಿ ರಾಜ್ಯಧ್ಯಕ್ಷ ಬಿಜ್ಜವಾರ ನಾಗರಾಜ ರವರ ನೇತೃತ್ವದಲ್ಲಿ ಈ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮೀಕೊಳ್ಳಲಾಗಿದೆ ಎಂದರು ಸೋಮಶೇಖರ್
ಈ ಸಂದರ್ಭದಲ್ಲಿ ಅಪ್ಕಾರನಹಳ್ಳಿ ಹನುಮಯ್ಯ ಜಿ ನಂಜುಂಡಯ್ಯ ಮಂಜುನಾಥ ಮುನಿಕೃಷ್ಣಪ್ಪ
ಪ್ರಜಾ ವಿಮೋಚನಾ ಬಹು ಜನ ಸಮಿತಿಯ
ಜಿಲ್ಲಾಧ್ಯಕ್ಷ ಲಕ್ಷ್ಮೀ ಶ್ರೀನಿವಾಸ್. ನಗರ ಉಪಾಧ್ಯಕ್ಷ ಸೋಮಶೇಖರ್ ಪ್ರಧಾನ ಕಾರ್ಯದರ್ಶಿ
ಎನ್ ನಾರಾಯಣಪ್ಪ. ಗೌರವಾಧ್ಯಕ್ಷೆ
ಮುನಿರತ್ನ ಮ್ಮ. ಸಹಕಾರ್ಯದರ್ಶಿ ಶೀಲಾಮ್ಮ. ಸಂಘಟನಾ ಕಾರ್ಯದರ್ಶಿ ಹನುಮಂತರಾಯಪ್ಪ. ಹಾಗು ಮಹಿಳೆಯರು ಮಕ್ಕಳು ಹಾಜರಿದ್ದರು.