ಧರ್ಮಸ್ಥಳ ಗ್ರಾಮಭಿವ್ರುದ್ಧಿ ಯೋಜನೆಯಡಿ ಗುಂಡುಮಗೆರೆ ಯುವಕನಿಗೆ ವೀಲ್ ಚೇರ್ ವಿತರಣೆ
ದೊಡ್ಡಬಳ್ಳಾಪುರ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಇವರ ವತಿಯಿಂದ ಗುಂಡಮ್ಮಗೆರೆ ಗ್ರಾಮದ ಭರತ್ ಅವರು ಕಳೆದ 8 ವರ್ಷಗಳಿಂದ ಕಾಲುಗಳ ಬಲವಿಲ್ಲದೆ ಪರದಾಡುತ್ತಿದ್ದ ಇವರಿಗೆ ಧರ್ಮಸ್ಥಳ
ಪೂಜ್ಯರು ಮಂಜೂರು ಮಾಡಿದ ಜನಮಂಗಳ ಕಾರ್ಯಕ್ರಮದಡಿಯಲ್ಲಿ
ವೀಲ್ ಚೇರ್ ವಿತರಣೆ ಮಾಡಲಾಯಿತು ಕಾರ್ಯಕ್ರಮದಡ ವಿಕಲಚೇತನ ಭರತ್ ಅವರಿಗೆ ವೀಲ್ ಚೇರ್ ಅನ್ನು ತಾಲ್ಲೂಕು ಯೋಜನಾಧಿಕಾರಿ ದಿನೇಶ್ ವಿತರಣೆ ಮಾಡಿದರು ಒಕ್ಕೂಟದ ಅಧ್ಯಕ್ಷ ರಾದ ಬೈಯಣ್ಣ ವಲಯ ಮೇಲ್ವಿಚಾರಕ ವಿಜಯ್ ಕುಮಾರ್, ಸಿದ್ದಗಂಗಮ್ಮ, ವಿಜಯಮ್ಮ ಸೇವಾ ಪ್ರತಿನಿಧಿ ಭಾಗ್ಯಲಕ್ಷ್ಮಿಇದ್ದರು