ಮಾದಕ ವಸ್ತು ವಿರೋಧಿ ದಿನಾಚರಣೆ.. ಕೃಷ್ಣರಾಜಪೇಟೆ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್( ರಿ ) ಕೃಷ್ಣರಾಜಪೇಟೆ ತಾಲೂಕು ಮತ್ತು ಅಖಿಲ ಕರ್ನಾಟಕ […]
ತಿಪಟೂರಿನಲ್ಲಿ 516 ನೇ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ
ತಿಪಟೂರಿನಲ್ಲಿ 516 ನೇ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ತಿಪಟೂರು:ನಗರದ ತಾಲ್ಲೂಕು ಆಡಳಿತ ಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಯನ್ನು ಶಾಸಕರಾದ ಕೆ ಷಡಕ್ಷರಿ ಅವರು […]
ಮಾದಕ ದ್ರವ್ಯಗಳ ಸೇವನೆಯಿಂದ ಅಪಾಯ ಖಂಡಿತ
ಮಾದಕ ದ್ರವ್ಯಗಳ ಸೇವನೆಯಿಂದ ಅಪಾಯ ಖಂಡಿತ ವಿಜಯಪುರ:ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಬಿ.ಸಿ ಟ್ರಸ್ಟ್, ವಿಜಯಪುರ ವಲಯ. ಎಸ್.ಸಿ.ಐ-ಸರ್ವಿಸ್ ಸಿವಿಲ್ ಇಂಡಿಯಾ ಇಂಟರ್ ನ್ಯಾಷನಲ್ […]
ಪ್ರಜಾ ವಿಮೋಚನಾ ಬಹು ಜನ ಸಮಿತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್ ಬುಕ್ ವಿತರಣೆ
ಪ್ರಜಾ ವಿಮೋಚನಾ ಬಹು ಜನ ಸಮಿತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್ ಬುಕ್ ವಿತರಣೆ ದೊಡ್ಡಬಳ್ಳಾಪುರ:ಪ್ರಜಾ ವಿಮೋಚನಾ ಬಹು ಜನ ಸಮಿತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್ ಬುಕ್ ವಿತರಣೆ ಕಾರ್ಯಕ್ರಮ […]
ಧರ್ಮಸ್ಥಳ ಗ್ರಾಮಭಿವ್ರುದ್ಧಿ ಯೋಜನೆಯಡಿ ಗುಂಡುಮಗೆರೆ ಯುವಕನಿಗೆ ವೀಲ್ ಚೇರ್ ವಿತರಣೆ
ಧರ್ಮಸ್ಥಳ ಗ್ರಾಮಭಿವ್ರುದ್ಧಿ ಯೋಜನೆಯಡಿ ಗುಂಡುಮಗೆರೆ ಯುವಕನಿಗೆ ವೀಲ್ ಚೇರ್ ವಿತರಣೆ ದೊಡ್ಡಬಳ್ಳಾಪುರ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಇವರ ವತಿಯಿಂದ ಗುಂಡಮ್ಮಗೆರೆ ಗ್ರಾಮದ ಭರತ್ ಅವರು ಕಳೆದ 8 ವರ್ಷಗಳಿಂದ ಕಾಲುಗಳ […]
ಹಿರಿಯ ರಂಗಕರ್ಮಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಜವಾಜಿ ಸೀತಾರಾಮ್ ನಿಧನ
ಹಿರಿಯ ರಂಗಕರ್ಮಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಜವಾಜಿ ಸೀತಾರಾಮ್ ನಿಧನ ದೊಡ್ಡಬಳ್ಳಾಪುರ: ಹಿರಿಯ ರಂಗಭೂಮಿ ನಟ ನಿರ್ದೇಶಕರಾಗಿ ಹಲವಾರು ಕಲಾವಿದರ ಪಾಲಿಗೆ ಗುರುವಾಗಿದ್ದ ಇವರು ಕಾಂಗ್ರೆಸ್ ಪಕ್ಷದ ಕಟ್ಟಾಳು ಸಹ ಆಗಿದ್ದ ಹಿರಿಯ […]
ರಾಸಾಯನಿಕ ನೀರಿನ ಕಾಲುವೆ ಮುಚ್ಚದಿದ್ದರೆ ಎಲ್ಲಾ ಕಾಲುವೆಯನ್ನು ಬಂದ್ ಮಾಡುತ್ತೇವೆ.. ಅರ್ಕಾವತಿ ನದಿ ಹೋರಾಟ ಸಮಿತಿ ಎಚ್ಚರಿಕೆ
ರಾಸಾಯನಿಕ ನೀರಿನ ಕಾಲುವೆ ಮುಚ್ಚದಿದ್ದರೆ ಎಲ್ಲಾ ಕಾಲುವೆಯನ್ನು ಬಂದ್ ಮಾಡುತ್ತೇವೆ.. ಅರ್ಕಾವತಿ ನದಿ ಹೋರಾಟ ಸಮಿತಿ ಎಚ್ಚರಿಕೆ ದೊಡ್ಡಬಳ್ಳಾಪುರ: ಮುಂದಿನ 15 ದಿನದೊಳಗೆ ಸರ್ಕಾರಿ ಅಧಿಕಾರಿಗಳು ದೊಡ್ಡತುಮಕೂರು ಹಾಗೂ ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ಗ್ರಾಮಗಳಿಗೆ […]
ಕೆ. ವಿ. ಕೆ. ವತಿಯಿಂದ ರೈತರಿಗೆ ಬಿತ್ತನೆ ಬೀಜ ವಿತರಣೆ
ಕೆ. ವಿ. ಕೆ. ವತಿಯಿಂದ ರೈತರಿಗೆ ಬಿತ್ತನೆ ಬೀಜ ವಿತರಣೆ ದೊಡ್ಡಬಳ್ಳಾಪುರ:ತಾಲೂಕಿನ,ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ದೊಡ್ಡಬಳ್ಳಾಪುರ ಸಾಸಲು ಹೋಬಳಿ ಕೊಟ್ಟಿಗೆ ಮಾಚೇನಹಳ್ಳಿ ದತ್ತು ಗ್ರಾಮದಲ್ಲಿ […]