ರಸ್ತೆ ಅಪಘಾತ ಸ್ಥಳದಲ್ಲೇ ವೃದ್ದ ಸಾವು

ರಸ್ತೆ ಅಪಘಾತ ಸ್ಥಳದಲ್ಲೇ ವೃದ್ದ ಸಾವು ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕಿನ,ದೊಡ್ಡಬೆಳವಂಗಲ ಪೋಲಿಸ್ ಠಾಣೆ ವ್ಯಾಪ್ತಿಯ ಹುಲಿಕುಂಟೆ ಟೋಲ್ ಬಳಿ ಬೊಲೇರೋ ಗೂಡ್ಸ್ ವಾಹನವೊಂದು (KA16 DD6617)ಹುಲಿಕುಂಟೆ ನಿವಾಸಿಯಾದ ನಾರಾಯಣಪ್ಪ ಬಿನ್ ಗಂಗನರಸಯ್ಯ (60ವರ್ಷ) ರಸ್ತೆ […]

ಭಾರತದ ಅಭಿವೃದ್ಧಿಗೆ ಯುವಕರ ಕೊಡುಗೆ ಅಪಾರ– ಜಿ. ಟಿ. ಗಿರೀಶ್

ಭಾರತದ ಅಭಿವೃದ್ಧಿಗೆ ಯುವಕರ ಕೊಡುಗೆ ಅಪಾರ– ಜಿ. ಟಿ. ಗಿರೀಶ್ ದೊಡ್ಡಬಳ್ಳಾಪುರ:ಯುವಶಕ್ತಿ ದೇಶದ ಅಸ್ತಿ ಒಂದು ದೇಶದ ಅಭಿವೃದ್ಧಿಯಲ್ಲಿ ಯುವಕರ ಕೊಡುಗೆ ಅತ್ಯಂತ ಅಪಾರ ಹಾಗೂ ಮಹತ್ವದ್ದಾಗಿದೆ ಎಂದು ಲಯನ್ಸ್ ಕ್ಲಬ್ 317 ಜಿಲ್ಲಾ […]