ದೊಡ್ಡಬಳ್ಳಾಪುರ:ಜಿಲ್ಲಾ ತಂಬಾಕು ನಿಯಂತ್ರಣ ಘಟಕ ದಾಳಿ:1500 ರೂ.ಗಳ ದಂಡ ಸಂಗ್ರಹ

ದೊಡ್ಡಬಳ್ಳಾಪುರ:ಜಿಲ್ಲಾ ತಂಬಾಕು ನಿಯಂತ್ರಣ ಘಟಕ ದಾಳಿ:1500  ರೂ.ಗಳ ದಂಡ ಸಂಗ್ರಹ ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡತುಮಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಬಾಶೆಟ್ಟಿಹಳ್ಳಿಯಲ್ಲಿ ಕೋಟ್ಪಾ-2003 ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನ […]

ಹಳ್ಳಿಕಾರ್ ತಳಿ ಬಗ್ಗೆ ಅಪಪ್ರಚಾರ… ವರ್ತೂರ್ ಸಂತೋಷ್ ವಿರುದ್ಧ ಅಂಬರೀಷ್ ಆಕ್ರೋಶ

ಹಳ್ಳಿಕಾರ್ ತಳಿ ಬಗ್ಗೆ ಅಪಪ್ರಚಾರ… ವರ್ತೂರ್ ಸಂತೋಷ್ ವಿರುದ್ಧ ಅಂಬರೀಷ್ ಆಕ್ರೋಶ  ದೊಡ್ಡಬಳ್ಳಾಪುರ:ರಾಜ್ಯದಲ್ಲಿ  ಹಳ್ಳಿಕಾರ್ ತಳಿ ಹಸುಗಳನ್ನು ಕುರಿತಂತೆ  ಅಪಪ್ರಚಾರ ಮಾಡಲಾಗುತ್ತಿದೆ, ಯಾವುದೇ ಅಧಿಕೃತ ಆಧಾರಗಳಿಲ್ಲದೆ  ಸುಳಿಗಳ ಹೆಸರಿನಲ್ಲಿ   ಹಳ್ಳಿಕರ್ ತಳಿಗಳನ್ನು ನಾಶ ಮಾಡಲಾಗುತ್ತಿದೆ […]

ಮನರಂಜನೆಗಷ್ಟೇ ಸೀಮಿತಗೊಳ್ಳದೆ  ಬೊಂಬೆಯಾಟದ ಕಲೆ ಜನರಲ್ಲಿ ಜಾಗೃತಿ ಮೂಡಿಸುಸುತ್ತದೆ ಸಿದ್ದು ಬಿರಾದಾರ

ಮನರಂಜನೆಗಷ್ಟೇ ಸೀಮಿತಗೊಳ್ಳದೆ  ಬೊಂಬೆಯಾಟದ ಕಲೆ ಜನರಲ್ಲಿ ಜಾಗೃತಿ ಮೂಡಿಸುಸುತ್ತದೆ ಸಿದ್ದು ಬಿರಾದಾರ ದೊಡ್ಡಬಳ್ಳಾಪುರ:ಗೊಂಬೆಯಾಟದ ಕಲೆ ನಮ್ಮ ಸಾಹಿತ್ಯ, ಕಲೆ, ಸಂಗೀತ,‌ ಸಂಸ್ಕೃತಿ ಪರಂಪರೆಯನ್ನು ಸಮಾಜಕ್ಕೆ ತಲುಪಿಸಲು ಸಹಕಾರಿ ಆಗುತ್ತದೆ. ಈ ಕಲೆ ಮನರಂಜನೆಗಷ್ಟೇ ಸೀಮಿತಗೊಳ್ಳದೆ […]