ಹಸಿಕಸ, ಒಣಕಸ ಬೇರ್ಪಡಿಸಿ–ನಗರಸಭೆ ಆಯುಕ್ತ ಕಾರ್ತಿಕೇಶ್ವರ್ ದೊಡ್ಡಬಳ್ಳಾಪುರ:ನಗರಸಭೆಯ 2 ನೇ ವಾರ್ಡ್ ಬಸವೇಶ್ವರ ನಗರದಲ್ಲಿ ಮನೆ ಮತ್ತು ಅಂಗಡಿಗಳ ಕಸವನ್ನು ಸಾರ್ವಜನಿಕರು ಓಡಾಡುವ ಜಾಗದಲ್ಲಿ ಕಸ ಹಾಕುವುದರಿಂದ ಅಕ್ಕ ಪಕ್ಕದ ಮನೆಗಳಿಗೆ ಹಾಗು ಸಾರ್ವಜನಿಕರಿಗೆ […]
ಸಹೃದಯಿ ಉಪನಿರ್ದೇಶಕರಿಗೆ ಅದ್ದೂರಿ ಬೀಳ್ಕೊಡುಗೆ ಸಮಾರಂಭ
ಸಹೃದಯಿ ಉಪನಿರ್ದೇಶಕರಿಗೆ ಅದ್ದೂರಿ ಬೀಳ್ಕೊಡುಗೆ ಸಮಾರಂಭ ದೊಡ್ಡಬಳ್ಳಾಪುರ : ಶಾಲಾ ಶಿಕ್ಷಣ ಇಲಾಖೆಯಲ್ಲಿ ಉಪನಿರ್ದೇಶಕರಾಗಿ (ಆಡಳಿತ ) ಸೇವೆ ಸಲ್ಲಿಸಿ ಸೇವೆಯಿಂದ ವಯೋವೃದ್ದಿ ಗೊಂಡು ನಿವೃತ್ತಿ ಪಡೆದ ಕೃಷ್ಣಮೂರ್ತಿ ರವರಿಗೆ ಬೆಂಗಳೂರು ಗ್ರಾಮಾಂತರ ಶಿಕ್ಷಕರ […]
ಸೆಸ್ ವಂಚನೆ ತಡೆಗೆ ವಿಜಿಲೆನ್ಸ್ ಚಾಮರಾಜನಗರ ಎಪಿಎಂಸಿಗೆ ಸಚಿವ ಶಿವಾನಂದ ಪಾಟೀಲ ದಿಡೀರ್ ಬೇಟಿ
ಸೆಸ್ ವಂಚನೆ ತಡೆಗೆ ವಿಜಿಲೆನ್ಸ್ ಚಾಮರಾಜನಗರ ಎಪಿಎಂಸಿಗೆ ಸಚಿವ ಶಿವಾನಂದ ಪಾಟೀಲ ದಿಡೀರ್ ಬೇಟಿ ಚಾಮರಾಜನಗರ: ಜಿಲ್ಲೆಯಿಂದ ಹೊರರಾಜ್ಯಗಳ ಮಾರುಕಟ್ಟೆಗೆ ಎಷ್ಟು ಪ್ರಮಾಣದಲ್ಲಿ ಎಳನೀರು ಮತ್ತು ಬಾಳೆಕಾಯಿ ರವಾನೆಯಾಗುತ್ತದೆ ಎಂಬ ಮಾಹಿತಿ ಸಂಗ್ರಹ ಮಾಡಲು […]
ವಾಸವಿ ಯುವಜನ ಹಾಗೂ ಮಹಿಳಾ ಮಂಡಳಿಯಿಂದ ಕನ್ನಿಕಾ ಪರಮೇಶ್ವರಿ 4ನೇ ಮಹಾಪುಷ್ಪ ಯಾಗ ಕಾರ್ಯಕ್ರಮ
ವಾಸವಿ ಯುವಜನ ಹಾಗೂ ಮಹಿಳಾ ಮಂಡಳಿಯಿಂದ ಕನ್ನಿಕಾ ಪರಮೇಶ್ವರಿ 4ನೇ ಮಹಾಪುಷ್ಪ ಯಾಗ ಕಾರ್ಯಕ್ರಮ ದೊಡ್ಡಬಳ್ಳಾಪುರ :ಆರ್ಯವೈಶ್ಯ ಮಂಡಲಿ, ಆರ್ಯವೈಶ್ಯ ಮಹಿಳಾ ಮಂಡಲಿ ಮತ್ತು ವಾಸವಿ ಯುವಜನ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ವಾಸವಿ […]
ನಾಯಕತ್ವ ಬೆಳೆಸಿಕೊಳ್ಳಲು ಸ್ಕೌಟ್ ಮತ್ತು ಗೈಡ್ಸ್ ಸಹಕಾರಿ–ಪಿ ಜಿ. ಆರ್. ಸಿಂದ್ಯಾ
ನಾಯಕತ್ವ ಬೆಳೆಸಿಕೊಳ್ಳಲು ಸ್ಕೌಟ್ ಮತ್ತು ಗೈಡ್ಸ್ ಸಹಕಾರಿ–ಪಿ ಜಿ. ಆರ್. ಸಿಂದ್ಯಾ ದೊಡ್ಡಬಳ್ಳಾಪುರ:ಶಿಸ್ತು, ಸಮಯಪ್ರಜ್ಞೆ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಲು ಸೌಟ್ಸ್ ಮತ್ತು ಗೈಡ್ಸ್ ಸಹಕಾರಿ ಎಂದು ರಾಜ್ಯ ಸೌಟ್ಸ್ ಮತ್ತು ಗೈಡ್ಸ್ ಆಯುಕ್ತ […]
ಗ್ರಾಮಾಂತರ ಠಾಣೆ ಪೋಲೀಸರ ಕಾರ್ಯಾಚರಣೆ… ಗಾಂಜಾ ಬೆಳೆದಿದ್ದವನ ಬಂಧನ
ಗ್ರಾಮಾಂತರ ಠಾಣೆ ಪೋಲೀಸರ ಕಾರ್ಯಾಚರಣೆ–ಗಾಂಜಾ ಬೆಳೆದಿದ್ದವನ ಬಂಧನ ದೊಡ್ಡಬಳ್ಳಾಪುರ :ತಾಲ್ಲೂಕಿನ,ತೂಬಗೆರೆ ಹೋಬಳಿ ರೈತರ ವ್ಯವಸಾಯದ ಜೊತೆಯಲ್ಲಿ ಮಿಶ್ರ ಬೇಸಾಯದ ಮಧ್ಯೆ ಗಾಂಜಾ ಬೆಳೆದಿದ್ದ ರೈತನನ್ನು ಗ್ರಾಮಾಂತರ ಪೊಲೀಸರು ಖಚಿತ ಮಾಹಿತಿಯಿಂದ ಪತ್ತೆಹಚ್ಚಿದ್ದಾರೆ ರಾಗಿ ಹೊಲದಲ್ಲಿ […]
ಉಪಟಳ ನೀಡುತ್ತಿದ್ದ ಚಿರತೆ ಸೆರೆ
ಉಪಟಳ ನೀಡುತ್ತಿದ್ದ ಚಿರತೆ ಸೆರೆ ದೊಡ್ಡಬಳ್ಳಾಪುರ :ತಾಲ್ಲೂಕಿನ,ದೊಡ್ಡಬೆಳವಂಗಲ ಹೋಬಳಿ ಕಳೆದ ಆರು ತಿಂಗಳಿಂದ ಹುಲುಕುಡ್ಡಿ ಬೆಟ್ಟದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು, ಚಿರತೆಯನ್ನ ಸೆರೆ ಹಿಡಿಯಲು ಇಡಲಾಗಿದ್ದ ಅರಣ್ಯ ಇಲಾಖೆಗೆ ಬೋನಿಗೆ ಹೆಣ್ಣು ಚಿರತೆ […]
ಜಾಲಪ್ಪ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ..ಕಾಲೇಜಿನಲ್ಲಿ . 20ನೇ ವರ್ಷದ ಪದವಿ ಪ್ರದಾನ ಸಮಾರಂಭ
ಜಾಲಪ್ಪ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ..ಕಾಲೇಜಿನಲ್ಲಿ . 20ನೇ ವರ್ಷದ ಪದವಿ ಪ್ರದಾನ ಸಮಾರಂಭ ದೊಡ್ಡಬಳ್ಳಾಪುರ : ತಾಲ್ಲೂಕಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ R. L. ಜಾಲಪ್ಪ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ […]
ಮೂಲಭೂತ ಸೌಕರ್ಯಕ್ಕಾಗಿ ಅಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟ ಅವಧಿ ಮುಷ್ಕರ
ಮೂಲಭೂತ ಸೌಕರ್ಯಕ್ಕಾಗಿ ಅಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟ ಅವಧಿ ಮುಷ್ಕರ ದೊಡ್ಡಬಳ್ಳಾಪುರ : ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು ನಗರದ ತಾಲ್ಲೂಕು ಕಚೇರಿ ಮುಂಭಾಗ ಸೆ.26 ರಿಂದ […]
ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ
ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ದೊಡ್ಡಬಳ್ಳಾಪುರ:ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ತನಿಖೆಗೆ ತಮ್ಮ ವಿರುದ್ಧ ರಾಜ್ಯಪಾಲರು ನೀಡಿರುವ ಅನುಮತಿ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ನ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ. […]