*ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಬಾಲ್ಯ ವಿವಾಹ ತಡೆ ಎಲ್ಲಾ ಅಧಿಕಾರಿಗಳ ಕರ್ತವ್ಯ ಹಿರಿಯ ನ್ಯಾಯದೀಶ ಈಶ್ವರ್..*

*ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಬಾಲ್ಯ ವಿವಾಹ ತಡೆ ಎಲ್ಲಾ ಅಧಿಕಾರಿಗಳ ಕರ್ತವ್ಯ ಹಿರಿಯ ನ್ಯಾಯದೀಶ ಈಶ್ವರ್.. ಯಳಂದೂರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿರುದ್ದಿ ಇಲಾಖೆ, ಪೊಲೀಸ್ […]

ಸಂಕಷ್ಟದಲ್ಲಿರುವ ಶ್ವಾನಗಳನ್ನು ಮಕ್ಕಳಂತೆ ಪೋಶಿಸುತ್ತಿರುವ ದಂಪತಿಗಳು

ಸಂಕಷ್ಟದಲ್ಲಿರುವ ಶ್ವಾನಗಳನ್ನು ಮಕ್ಕಳಂತೆ ಪೋಶಿಸುತ್ತಿರುವ ದಂಪತಿಗಳು ದೊಡ್ಡಬಳ್ಳಾಪುರ:ಅಪಘಾತ ಅನಾರೋಗ್ಯ ಊಟ ಇಲ್ಲದೆ ಬಳುಲುತ್ತಿರುವ ಪ್ರಾಣಿ ಪಕ್ಷಿಗಳ ರಕ್ಷಣೆ ಮಾಡಿ ತಮ್ಮ ಸ್ವಂತ ದುಡಿಮೆ ಯಿಂದ ಬಂದ ಹಣದಿಂದ ಪ್ರಾಣಿ ಪಕ್ಷಿಗಳಿಗೆ ಅನ್ನ ಅಹಾರ ತಯಾರು […]

ಬಿ. ಜೆ. ಪಿ. ನಗರ ಎಸ್. ಸಿ. ಮೋರ್ಚಾ ಉಪಾಧ್ಯಕ್ಷರಾಗಿ ಶಂಕರ್ ಆಯ್ಕೆ

ಬಿ. ಜೆ. ಪಿ. ನಗರ ಎಸ್. ಸಿ. ಮೋರ್ಚಾ ಉಪಾಧ್ಯಕ್ಷರಾಗಿ ಶಂಕರ್ ಆಯ್ಕೆ ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ನಗರ ಮಂಡಲದ ಎಸ್.ಸಿ ಮೋರ್ಚಾ ಉಪಾಧ್ಯಕ್ಷರನ್ನಾಗಿ ಶಂಕರ್ ರವರನ್ನು ಆಯ್ಕೆ ಮಾಡಲಾಗಿದೆ. […]