ಚಿರತೆ ಓಡಿಸಲು ಗುಂಡು ಹಾರಿಸಿದ ಅರಣ್ಯ ಇಲಾಖೆ ಸಿಬ್ಬಂದಿ: ನಾಲ್ವರು ರೈತರಿಗೆ ಗಾಯ

ಚಿರತೆ ಓಡಿಸಲು ಗುಂಡು ಹಾರಿಸಿದ ಅರಣ್ಯ ಇಲಾಖೆ ಸಿಬ್ಬಂದಿ: ನಾಲ್ವರು ರೈತರಿಗೆ ಗಾಯ ಚಾಮರಾಜ‌ಗರ:ಚಿರತೆಯನ್ನು ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡಿನಿಂದ ನಾಲ್ವರು ರೈತರು ಗಾಯಗೊಂಡಿದ್ದಾರೆಚಾ. ಇದೇ ವೇಳೆ ಚಿರತೆಯೂ ಮೃತಪಟ್ಟಿರುವ ಘಟನೆ […]

ತೇರಿನ ಬೀದಿಯ ರೈತರಿಂದ ಮಳೆಗಾಗಿ ಮಳೆರಾಯನ ಪೂಜೆ

ತೇರಿನ ಬೀದಿಯ ರೈತರಿಂದ ಮಳೆಗಾಗಿ ಮಳೆರಾಯನ ಪೂಜೆ  ದೊಡ್ಡಬಳ್ಳಾಪುರ:ಕಳೆದೆರಡು ತಿಂಗಳಿಂದ ಮಳೆಯ ಅಬ್ಬರದಿಂದಾಗಿ ರಾಜ್ಯ ತಲ್ಲಣ ಗೊಂಡಿತ್ತು. ಮಳೆಯಾಗಲಿಲ್ಲವೆಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ರಾಜ್ಯದ ರೈತರು ಇತ್ತೀಚೆಗೆ ಸುರಿದ ಮಳೆಯಿಂದಾಗಿ ಖುಷಿಯಿಂದ […]

ತಾಲೂಕು ಕೆ. ಆರ್. ಎಸ್. ಪಕ್ಷದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ತಾಲೂಕು ಕೆ. ಆರ್. ಎಸ್. ಪಕ್ಷದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ದೊಡ್ಡಬಳ್ಳಾಪುರ:ಸ್ವಚ್ಛ ಪ್ರಾಮಾಣಿಕ ಜನಪರ ರಾಜಕಾರಣಕ್ಕಾಗಿ ನಮ್ಮನ್ನು ಬೆಂಬಲಿಸಿ ಸಾವಿರಾರು ನೂತನ ಸದಸ್ಯರು ಕೆ ಆರ್ ಎಸ್ ಪಕ್ಷ ಸೇರುತ್ತಿದ್ದಾರೆ. ಇದು ದೊಡ್ಡಬಳ್ಳಾಪುರ ತಾಲ್ಲೂಕು […]