ಗ್ರಾಮಾಂತರ ಠಾಣೆ ಪೋಲೀಸರ ಕಾರ್ಯಾಚರಣೆ… ಗಾಂಜಾ ಬೆಳೆದಿದ್ದವನ ಬಂಧನ

ಗ್ರಾಮಾಂತರ ಠಾಣೆ ಪೋಲೀಸರ ಕಾರ್ಯಾಚರಣೆ–ಗಾಂಜಾ ಬೆಳೆದಿದ್ದವನ ಬಂಧನ ದೊಡ್ಡಬಳ್ಳಾಪುರ :ತಾಲ್ಲೂಕಿನ,ತೂಬಗೆರೆ ಹೋಬಳಿ ರೈತರ ವ್ಯವಸಾಯದ ಜೊತೆಯಲ್ಲಿ ಮಿಶ್ರ ಬೇಸಾಯದ ಮಧ್ಯೆ ಗಾಂಜಾ ಬೆಳೆದಿದ್ದ ರೈತನನ್ನು ಗ್ರಾಮಾಂತರ ಪೊಲೀಸರು ಖಚಿತ ಮಾಹಿತಿಯಿಂದ ಪತ್ತೆಹಚ್ಚಿದ್ದಾರೆ ರಾಗಿ ಹೊಲದಲ್ಲಿ […]

ಉಪಟಳ ನೀಡುತ್ತಿದ್ದ ಚಿರತೆ ಸೆರೆ

ಉಪಟಳ ನೀಡುತ್ತಿದ್ದ ಚಿರತೆ ಸೆರೆ ದೊಡ್ಡಬಳ್ಳಾಪುರ :ತಾಲ್ಲೂಕಿನ,ದೊಡ್ಡಬೆಳವಂಗಲ ಹೋಬಳಿ ಕಳೆದ ಆರು ತಿಂಗಳಿಂದ ಹುಲುಕುಡ್ಡಿ ಬೆಟ್ಟದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು, ಚಿರತೆಯನ್ನ ಸೆರೆ ಹಿಡಿಯಲು ಇಡಲಾಗಿದ್ದ ಅರಣ್ಯ ಇಲಾಖೆಗೆ ಬೋನಿಗೆ ಹೆಣ್ಣು ಚಿರತೆ […]