ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ.–ರವಿಕುಮಾರ್ ದೊಡ್ಡಬಳ್ಳಾಪುರ:ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಪ್ರಕರಣಗಳನ್ನು ತಡೆಯಲು ಕಾನೂನಿನ ಅರಿವಿನೊಂದಿಗೆ ಸಮುದಾಯದ ಸಹಭಾಗಿತ್ವ ಅಗತ್ಯ ಎಂದು ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ರವಿಕುಮಾರ್ ತಿಳಿಸಿದರು. ಇಲ್ಲಿನ ಸಮಾಜ […]
ಸಂಚಾರಕ್ಕೆ ಯೋಗ್ಯವಿಲ್ಲದ ರಸ್ತೆಯಲ್ಲಿ ಲಾರಿ ಊತಿಕೊಂಡು ಎರಡು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತ
ಯಳಂದೂರು: ನಡೆಯಲು ಯೋಗ್ಯವಲ್ಲದ ರಸ್ತೆಯಲ್ಲಿ ಕಬ್ಬು ತುಂಬಿದ ಲಾರಿ ಊತಿಕೊಂಡು ಎರಡು ಗಂಟೆಗಳ ಕಾಲ ರಸ್ತೆಯ ಸಂಚಾರ ಅಸ್ತವ್ಯಸ್ತವಾದ ಘಟನೆ ನಡೆದಿದೆ. ಯಳಂದೂರು ತಾಲೂಕಿನ ಕೊಮಾರನಪುರ ಗ್ರಾಮದ ಮುಖ್ಯರಸ್ತೆಯಲ್ಲಿ ಕಬ್ಬುತುಂಬಿದ ಲಾರಿ […]
ರೈಲಿನಿಂದ ಬಿದ್ದು ಅಪರಿಚಿತ ವ್ಯಕ್ತಿ ಸಾವು
ರೈಲಿನಿಂದ ಬಿದ್ದುಅಪರಿಚಿತ ವ್ಯಕ್ತಿ ಸಾವು ದೊಡ್ಡಬಳ್ಳಾಪುರ: ದಿನಾಂಕ:-16-10-2024 ರಂದು ಬೆಳಗ್ಗೆ ರಾಜಾನುಕುಂಟೆ ಮತ್ತು ದೊಡ್ಡಬಳ್ಳಾಪುರ ರೈಲು ನಿಲ್ದಾಣಗಳ ಮಧ್ಯೆ ಅಪರಿಚಿತ ಗಂಡಸು ಸುಮಾರು 55 ರಿಂದ 60 ವರ್ಷದವನು ಪ್ರಯಾಣ ಮಾಡುವಾಗ್ಗೆ ಆಕಸ್ಮಿಕವಾಗಿ ಕೆಳಗೆ […]