ಜಾಲಪ್ಪನವರ 99ನೆ ಜನ್ಮದಿನಾಚರಣೆ ಪ್ರಯುಕ್ತ ಕಂದಾಯ ಇಲಾಖೆಗೆ ಪರಿಕರಗಳ ವಿತರಣೆ

ಜಾಲಪ್ಪನವರ 99ನೆ ಜನ್ಮದಿನಾಚರಣೆ ಪ್ರಯುಕ್ತ ಕಂದಾಯ ಇಲಾಖೆಗೆ ಪರಿಕರಗಳ ವಿತರಣೆ ದೊಡ್ಡಬಳ್ಳಾಪುರ:ಶ್ರೀ ದೇವರಾಜ ಅರಸ್‌ ಎಜುಕೇಶನಲ್‌ ಟ್ರಸ್ಟ್‌ನ ವತಿಯಿಂದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಮುತ್ಸದ್ದಿ ರಾಜಕಾರಣಿ ದಿವಂಗತ ಆರ್.ಎಲ್.ಜಾಲಪ್ಪ ಅವರ 99ನೇ ಜನ್ಮದಿನಾಚರಣೆ […]

ಘಾಟಿ ದೇವಾಲಯಕ್ಕೆ ಸೇರಿದ ಗುತ್ತಿಗೆ ಅವಧಿ ಮುಗಿದ ಅಂಗಡಿಗಳು ದೇವಾಲಯದ ವಶಕ್ಕೆ

ಘಾಟಿ ದೇವಾಲಯಕ್ಕೆ ಸೇರಿದ ಗುತ್ತಿಗೆ ಅವಧಿ ಮುಗಿದ ಅಂಗಡಿಗಳು ದೇವಾಲಯದ ವಶಕ್ಕೆ ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೂಕು,ತೂಬಗೆರೆ ಹೋಬಳಿ ಘಾಟಿ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಸೇರಿದ ಒಟ್ಟು ಎಂಟು ಅಂಗಡಿಗಳ ಗುತ್ತಿಗೆ ಅವಧಿ ಮುಕ್ತಾಯಗೊಂಡಿರುವುದರಿಂದ ಅನಧಿಕೃತ ಬಾಡಿಗೆದಾರನ್ನು […]

ಆದರ್ಶ್ ಕಿಯಾ ಕಾರು ಶೋ ರೂಂ ಪ್ರಾರಂಭೋತ್ಸವ

ಆದರ್ಶ್ ಕಿಯಾ ಕಾರು ಶೋ ರೂಂ ಪ್ರಾರಂಭೋತ್ಸವ ಚಾಮರಾಜನಗರ: ನಗರದ ಜೋಡಿ ರಸ್ತೆಯಲ್ಲಿರುವ ವರ್ತಕರ ಭವನದ ಸಮೀಪದಲ್ಲಿ ಆದಶ೯ ಕಿಯ ಕಾರು ಶೋ ರೂಂ ಪ್ರಾರಂಭಗೊಂಡಿತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ವ್ಯವಸ್ಥಾಪಕರಾದ […]