ಪ್ರಬುದ್ಧ ಭಾರತದ ರೂವಾರಿಗಳೆಂದರೆ ಮಕ್ಕಳು- ಪ್ರಾಂಶುಪಾಲ ಲಾಜರಸ್.

ಪ್ರಬುದ್ಧ ಭಾರತದ ರೂವಾರಿಗಳೆಂದರೆ ಮಕ್ಕಳು- ಪ್ರಾಂಶುಪಾಲ ಲಾಜರಸ್. ಹನೂರು: ಪಟ್ಟಣದಲ್ಲಿರುವ ಜಿ ವಿ ಗೌಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಲಾಜರಸ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ […]

ಹಾಸ್ಟೆಲ್ ಮಕ್ಕಳ ಆರೋಗ್ಯದ ಕಡೆ ಗಮನಹರಿಸಿ– ಸಿ.ಇ.ಓ.ಮೋನಾ ರೋತ್

ಹಾಸ್ಟೆಲ್ ಮಕ್ಕಳ ಆರೋಗ್ಯದ ಕಡೆ ಗಮನಹರಿಸಿ– ಸಿ.ಇ.ಓ.ಮೋನಾ ರೋತ್ ಚಾಮರಾಜನಗರ : ವಿದ್ಯಾರ್ಥಿ ನಿಲಯಗಳಲ್ಲಿರುವ ಮಕ್ಕಳ ಆರೋಗ್ಯ ಮತ್ತು ಶುಚಿತ್ವದ ಕಡೆ ಹೆಚ್ಚು ಗಮನ ಹರಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೋನಾ […]