*ಕಾಮ್ರೆಡ್ ವಿಕ್ರಮ್ ರಾವ್ ಅವರಿಗೆ ಕೆಯುಡಬ್ಲ್ಯೂಜೆ ನುಡಿನಮನ*

*ಕಾಮ್ರೆಡ್ ವಿಕ್ರಮ್ ರಾವ್ ಅವರಿಗೆ ಕೆಯುಡಬ್ಲ್ಯೂಜೆ ನುಡಿನಮನ* *ಪತ್ರಕರ್ತರ ಸಂಘಟನೆಯನ್ನ ದೇಶದೆಲ್ಲಡೆ ವಿಸ್ತರಿಸಿ ಗಟ್ಟಿಗೊಳಿಸಿದ್ದ ಕಾಮ್ರೆಡ್: ಶಿವಾನಂದ ತಗಡೂರು* ಬೆಂಗಳೂರು:ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷರಾಗಿದ್ದ ಕೆ. ವಿಕ್ರಮ್ ರಾವ್ ಅವರು ಉತ್ತಮ ಸಂಘಟಕರಷ್ಟೆ […]

ಈಜಾಡಲು ಹೋಗಿ ಓರ್ವ ಯುವಕ ಸಾವು

  ಈಜಾಡಲು ಹೋಗಿ ಓರ್ವ ಯುವಕ ಸಾವು ತುಮಕೂರು: ಜಿಲ್ಲೆಯಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿಯ,ವಮಚೇನಹಳ್ಳಿ ಗ್ರಾಮದ ಹನುಮಂತ ರಾಜು ಮತ್ತು ನಾಗವೇಣಿ ರವರ ಪುತ್ರ ಹೇಮಂತ್ ಎಂಬ 21 ವರ್ಷದ ಹುಡುಗ ತಿಮ್ಮಸಂದ್ರ ಕೆರೆ […]

ವಿದ್ಯೆ ಕಲಿಸಿದ ಗುರುಗಳನ್ನು ಗುರುತಿಸಿ ಗೌರವಿಸುವುದು ಸ್ವಾಗತಾರ್ಹ… ಕೆ. ಎಂ. ಹನುಮಂತರಾಯಪ್ಪ

ವಿದ್ಯೆ ಕಲಿಸಿದ ಗುರುಗಳನ್ನು ಗುರುತಿಸಿ ಗೌರವಿಸುವುದು ಸ್ವಾಗತಾರ್ಹ… ಕೆ. ಎಂ. ಹನುಮಂತರಾಯಪ್ಪ ದೊಡ್ಡಬಳ್ಳಾಪುರ:1974-75 ನೇ ಸಾಲಿನಲ್ಲಿ ಸುಮಾರು 50 ವರ್ಷಗಳ ಹಿಂದೆ ಸರ್ಕಾರಿ ಜೂನಿಯರ್ ಕಾಲೇಜು, ದೊಡ್ಡಬಳ್ಳಾಪುರ ದಲ್ಲಿ ಎಸ್. ಎಸ್. ಎಲ್. ಸಿ. […]

ತೂಬಗೆರೆಯ ಎಂಟು ಹಲಸು ತಳಿಗಳಿಗೆ ಪಿಪಿಎಫ್‌ಆರ್‌ಎ ಪೇಟೆಂಟ್ : ರೈತರಿಗೆ ಹಕ್ಕು ಸ್ವಾಮ್ಯ ಪ್ರಮಾಣಪತ್ರ ವಿತರಣೆ

ತೂಬಗೆರೆಯ ಎಂಟು ಹಲಸು ತಳಿಗಳಿಗೆ ಪಿಪಿಎಫ್‌ಆರ್‌ಎ ಪೇಟೆಂಟ್ : ರೈತರಿಗೆ ಹಕ್ಕು ಸ್ವಾಮ್ಯ ಪ್ರಮಾಣಪತ್ರ ವಿತರಣೆ ದೊಡ್ಡಬಳ್ಳಾಪುರ: ಇಲ್ಲಿನ ತೂಬಗೆರೆ ಭಾಗದ ಎಂಟು ಹಲಸು ತಳಿಗಳಿಗೆ ರಾಷ್ಟ್ರಮಟ್ಟದಲ್ಲಿ ಪೇಟೆಂಟ್ ನೀಡಲಾಗಿದೆ . ತೂಬಗೆರೆ ಹಲಸು […]

ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಬೇಟಿ

ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಬೇಟಿ ದೊಡ್ಡಬಳ್ಳಾಪುರ:ತಾಲೂಕಿನ,ತೂಬಗೆರೆ ಹೋಬಳಿ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಕರ್ನಾಟಕ ಸರ್ಕಾರದ ವಿಧಾನ ಪರಿಷತ್‌ ವಿರೋಧ ಪಕ್ಷದ […]

ಸಂಭ್ರಮದ ಸಪ್ತ ಮಾತೃಕೆ ಮಾರಿಯಮ್ಮ ದೇವಿ ಕರಗ ಮಹೋತ್ಸವ ಸಂಪನ್ನ

ಸಂಭ್ರಮದ ಸಪ್ತ ಮಾತೃಕೆ ಮಾರಿಯಮ್ಮ ದೇವಿ ಕರಗ ಮಹೋತ್ಸವ ಸಂಪನ್ನ ದೊಡ್ಡಬಳ್ಳಾಪುರ: ನಗರದ ವನ್ನಿಗರ ಪೇಟೆಯಲ್ಲಿನ ಸಪ್ತಮಾತೃಕ ಮಾರಿಯಮ್ಮ ದೇವಾಲಯದಲ್ಲಿ ಹೂವಿನ ಕರಗ ಮಹೋತ್ಸವ ವಿಜೃಂಭಣೆಯಿಂದನೆರವೇರಿತು.ಬುದ್ಧಪೂರ್ಣಿಮೆಯಂದು ಸೋಮವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ […]

ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಗೆ ಜೆಡಿಎಸ್ ಪಕ್ಷ ದಿಂದ ಇರಿಗೇನಳ್ಳಿ ಶ್ರೀನಿವಾಸ್ ಅಧಿಕೃತ ಅಭ್ಯರ್ಥಿ : ಮುನೇಗೌಡ

ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಗೆ ಜೆಡಿಎಸ್ ಪಕ್ಷ ದಿಂದ ಇರಿಗೇನಳ್ಳಿ ಶ್ರೀನಿವಾಸ್ ಅಧಿಕೃತ ಅಭ್ಯರ್ಥಿ : ಮುನೇಗೌಡ ದೇವನಹಳ್ಳಿ :ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟದ (ಬಮೂಲ್) ನಿರ್ದೇಶಕರ ಚುನಾವಣೆ 2025 […]

ಬಮೂಲ್ ಚುನಾವಣೆಗೆ ದೇವನಹಳ್ಳಿ ಕ್ಷೇತ್ರದಿಂದ ಸಾವಕನಹಳ್ಳಿ ಡೈರಿ ಅದ್ಯಕ್ಷ ಎಸ್.ಪಿ ಮುನಿರಾಜ್ ಅವರನ್ನು ಬುಧವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ

ಬಮೂಲ್ ಚುನಾವಣೆಗೆ ದೇವನಹಳ್ಳಿ ಕ್ಷೇತ್ರದಿಂದ ಸಾವಕನಹಳ್ಳಿ ಡೈರಿ ಅದ್ಯಕ್ಷ ಎಸ್.ಪಿ ಮುನಿರಾಜ್ ಅವರನ್ನು ಬುಧವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ದೇವನಹಳ್ಳಿ ಗ್ರಾಮಾಂತರ : ತಾಲ್ಲೂಕಿನ ಕತ್ತಿಮಾರಮ್ಮ ದೇವಸ್ಥಾನದಲ್ಲಿ ಬಮೂಲು ಚುನಾವಣೆ ಹಿನ್ನೆಲೆಯಲ್ಲಿ ಆಹಾರ […]

*ಬೂದಂಬಳ್ಳಿ ಗ್ರಾಮದಲ್ಲಿ ಶಿವಕುಮಾರ ಸ್ವಾಮೀಜಿ ಪುತ್ತಳಿ ನಿರ್ಮಾಣಕ್ಕೆ ಭೂಮಿ ಪೂಜೆ..*

*ಬೂದಂಬಳ್ಳಿ ಗ್ರಾಮದಲ್ಲಿ ಶಿವಕುಮಾರ ಸ್ವಾಮೀಜಿ ಪುತ್ತಳಿ ನಿರ್ಮಾಣಕ್ಕೆ ಭೂಮಿ ಪೂಜೆ..* ಚಾಮರಾಜನಗರ:ತಾಲ್ಲೂಕಿನ ಬೂದಂಬಳ್ಳಿ ಗ್ರಾಮದಲ್ಲಿ ಕಾಯಕಯೋಗಿ ಶಿವಕುಮಾರ ಸ್ವಾಮೀಜಿ ರವರ ಪುತ್ತಳಿ ನಿರ್ಮಾಣಕ್ಕೆ ಗ್ರಾಮಸ್ಥರು ಭೂಮಿ ಪೂಜೆ ನೆರವೇರಿಸಿದರು. ಗ್ರಾಮದ ಹೃದಯ ಭಾಗದಲ್ಲಿರುವ ಮಾರಮ್ಮ […]

ಜಿಲ್ಲಾ ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆ ಪ್ರಗತಿ ಪರಿಶೀಲನೆ

ಜಿಲ್ಲಾ ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆ ಪ್ರಗತಿ ಪರಿಶೀಲನೆ ಚಾಮರಾಜನಗರ: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ಸಂಬಂಧ ಉಪವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶ ಸಂಗ್ರಹಕ್ಕಾಗಿ […]