ಬಮುಲ್ ಚುನಾವಣೆಯಲ್ಲಿ ದಳದ ಅಭ್ಯರ್ಥಿ ಹುಸ್ಕೂರ್ ಆನಂದ್ ಗೆಲುವು ಖಚಿತ… ಬಿ. ಮುನೇಗೌಡ

ಬಮುಲ್ ಚುನಾವಣೆಯಲ್ಲಿ ದಳದ ಅಭ್ಯರ್ಥಿ ಹುಸ್ಕೂರ್ ಆನಂದ್ ಗೆಲುವು ಖಚಿತ… ಬಿ. ಮುನೇಗೌಡ ದೊಡ್ಡಬಳ್ಳಾಪುರ:ಮುಂಬರುವ ಬೆಂಗಳೂರು ಹಾಲು ಒಕ್ಕೂಟದ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಒಮ್ಮತ ಅಭ್ಯರ್ಥಿಯಾಗಿ ಹುಸ್ಕೂರ್ ಆನಂದ್ ರವರನ್ನು ಆಯ್ಕೆ ಮಾಡಿದ್ದೇವೆ. ಜೊತೆಗೆ […]

ಕೃಷಿ ಸಖಿಯರಿಗೆ ಕೆ. ವಿ. ಕೆ ಯಲ್ಲಿ ತರಬೇತಿ ಶಿಬಿರ ಮುಕ್ತಾಯ

ಕೃಷಿ ಸಖಿಯರಿಗೆ ಕೆ. ವಿ. ಕೆ ಯಲ್ಲಿ ತರಬೇತಿ ಶಿಬಿರ ಮುಕ್ತಾಯ ದೊಡ್ಡಬಳ್ಳಾಪುರ:ತಾಲ್ಲೂಕಿನತೂಬಗೆರೆ ಹೋಬಳಿ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಭಾ.ಕೃ.ಸಂ.ಪ – ಕೃಷಿ ವಿಜ್ಞಾನ ಕೇಂದ್ರದಲ್ಲಿ […]

ಗೋಕಾಕ್ ನಲ್ಲಿ ಮೇ 23 , 24,25 ರಂದು ಗಾಂಧೀ ಕಾರ್ಯಗಾರ

ಗೋಕಾಕ್ ನಲ್ಲಿ ಮೇ 23 , 24,25 ರಂದು ಗಾಂಧೀ ಕಾರ್ಯಗಾರ ಬೆಳಗಾವಿ : ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಬೆಂಗಳೂರು ಹಾಗೂ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಬೆಳಗಾವಿಯ ಗೋಕಾಕ್ ತಾಲೂಕಿನ ಎನ್ […]