*ಗ್ರಾಮೀಣ ಕ್ರೀಡೆಗಳು ಮನರಂಜನೆ, ದೇಹದ ಸಾಮರ್ಥ್ಯವನ್ನು ಹೆಚ್ಚಿಸಲಿದೆ*–ಆನಂದ್

*ಗ್ರಾಮೀಣ ಕ್ರೀಡೆಗಳು ಮನರಂಜನೆ, ದೇಹದ ಸಾಮರ್ಥ್ಯವನ್ನು ಹೆಚ್ಚಿಸಲಿದೆ* ಆನಂದ್ ದೇವನಹಳ್ಳಿ : ವಾಲಿಬಾಲ್ ಒಂದು ಕ್ರಿಯಾತ್ಮಕ ಮತ್ತು ಕಾರ್ಯತಂತ್ರದ ಕ್ರೀಡೆಯಾಗಿದ್ದು ಇದು ವಿಶ್ವದಾದ್ಯಂತ ಆನಂದಿಸಲ್ಪಡುವ ಪಂದ್ಯಾವಳಿಯಾಗಿದೆ ಎಂದು ಜಾಲಿಗೆ ಗ್ರಾಮ ಪಂಚಾಯಿತಿ ಸಿಂಗರಹಳ್ಳಿ ಅಧ್ಯಕ್ಷ […]

ಉಚಿತ ಸಾಮೂಹಿಕ ವಿವಾಹವು ಧರ್ಮದ ಏಳಿಗೆಯ ಮತ್ತೊಂದು ಸಂಕೇತ- ಡಾಕ್ಟರ್ ಜಿ ಪರಮೇಶ್ವರ್

ಉಚಿತ ಸಾಮೂಹಿಕ ವಿವಾಹವು ಧರ್ಮದ ಏಳಿಗೆಯ ಮತ್ತೊಂದು ಸಂಕೇತ- ಡಾಕ್ಟರ್ ಜಿ ಪರಮೇಶ್ವರ್ ಕೊರಟಗೆರೆ:ತಾಲೂಕಿನ ಸಿದ್ದರ ತಪೋವನ ಶ್ರೀ ಕ್ಷೇತ್ರ ಸಿದ್ದರಬೆಟ್ಟ ಶ್ರೀ ಬಾಳೆಹೊನ್ನೂರು ಶಾಖ ಮಠದ 19 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ […]

ನನ್ನ ಶ್ರಮದ ಫಲದಿಂದ ಹುದ್ದೆಗಳು ಪಡೆದಿದ್ದೇನೆ ಬಿಕ್ಷೆಯಿಂದಲ್ಲ–ಬಿ.ಸಿ ಆನಂದ್

ನನ್ನ ಶ್ರಮದ ಫಲದಿಂದ ಹುದ್ದೆಗಳು ಪಡೆದಿದ್ದೇನೆ ಬಿಕ್ಷೆಯಿಂದಲ್ಲ–ಬಿ.ಸಿ ಆನಂದ್ ದೊಡ್ಡಬಳ್ಳಾಪುರ:ನಾನು ಮಾಜಿ ಶಾಸಕ ವೆಂಕಟರಮಣಯ್ಯ ಅವರಿಗಿಂತಲೂ ಹಿಂದಿನಿಂದಲು ಕಾಂಗ್ರೆಸ್ ಪಕ್ಷಕ್ಕಾಗಿ ಸಕ್ರಿಯವಾಗಿ ದುಡಿದಿದ್ದು ಬಮೂಲ್ ನಿರ್ದೆಶಕ ಸ್ಥಾನ ಸೇರಿದಂತೆ ಪಂಚಾಯತಿ ಸದಸ್ಯನಾಗಿ ಪಕ್ಷದ ಕಾರ್ಯಕರ್ತನಾಗಿ […]

ಭೂಮೇನಹಳ್ಳಿ ಗ್ರಾಮದಲ್ಲಿ ಹಾವುಗಳ ಕುರಿತು ಅರಿವು ಕಾರ್ಯಾಗಾರ

ಭೂಮೇನಹಳ್ಳಿ ಗ್ರಾಮದಲ್ಲಿ ಹಾವುಗಳ ಕುರಿತು ಅರಿವು ಕಾರ್ಯಾಗಾರ ದೊಡ್ಡಬಳ್ಳಾಪುರ:ನವೋದಯ ಗ್ರಾಮೀಣ ಆರೋಗ್ಯ ಮತ್ತು ಪರಿಸರ ಅಧ್ಯಯನ ಕೇಂದ್ರ ದೊಡ್ಡರಾಯಪ್ಪನಹಳ್ಳಿ ವತಿಯಿಂದ ಭೂಮೇನಹಳ್ಳಿ ಗ್ರಾಮದಲ್ಲಿ ಹಾವುಗಳ ಕುರಿತು ಅರಿವು ಕಾರ್ಯಾಗಾರ ಏರ್ಪಡಿಸಲಾಗಿತ್ತು . ಈ ಗ್ರಾಮವು […]