ಉದ್ದೇಶಿತ ಲಕ್ಕೆನಹಳ್ಳಿ ಡ್ಯಾಮ್ ನಿರ್ಮಾಣ ಸಂಬಂಧ ಸರ್ವೆಗೆ ಬಂದಿದ್ದ ಅಧಿಕಾರಿಗಳನ್ನುಸರ್ವೇ ಕಾರ್ಯ ಮಾಡದಂತೆ ವಾಪಾಸ್ ಕಲಿಸಿದ ಲಕ್ಕೇನಹಳ್ಳಿ ಗ್ರಾಮಸ್ಥರು

ಉದ್ದೇಶಿತ ಲಕ್ಕೆನಹಳ್ಳಿ ಡ್ಯಾಮ್ ನಿರ್ಮಾಣ ಸಂಬಂಧ ಸರ್ವೆಗೆ ಬಂದಿದ್ದ ಅಧಿಕಾರಿಗಳನ್ನುಸರ್ವೇ ಕಾರ್ಯ ಮಾಡದಂತೆ ವಾಪಾಸ್ ಕಲಿಸಿದ ಲಕ್ಕೇನಹಳ್ಳಿ ಗ್ರಾಮಸ್ಥರು ದೊಡ್ಡಬಳ್ಳಾಪುರ:ತಾಲೂಕಿನ ಸಾಸಲು ಹೋಬಳಿಯಲ್ಲಿ ಎತ್ತಿನಹೊಳೆ ಉದ್ದೇಶಿತ ಜಲಾಶಯ ನಿರ್ಮಾಣ ಮಾಡಲು ಜಮೀನು ಸ್ಥಳ ಪರಿಶೀಲನೆಗೆ […]

ರೈತ ಸುರಕ್ಷಾ ಪ್ರೀಮಿಯಂ ಮುಂಗಾರು ಹಂಗಾಮು ಯೋಜನೆ.

   ರೈತ ಸುರಕ್ಷಾ ಪ್ರೀಮಿಯಂ ಮುಂಗಾರು ಹಂಗಾಮು ಯೋಜನೆ. ಶಿರಾ : ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ವಿಮಾ ಯೋಜನೆ 2025 26 ರ ಮುಂಗಾರು ಹಂಗಾಮು ಸಣ್ಣ ಪ್ರೀಮಿಯಂ […]

ದೇಶದ ಪ್ರಗತಿಗೆ ಅಡ್ಡಿಯಾಗುತ್ತಿದೆ ಮಾದಕ ವ್ಯಸನ–ಡಾ.ನವೀನ್ ಕುಮಾರ್

ದೇಶದ ಪ್ರಗತಿಗೆ ಅಡ್ಡಿಯಾಗುತ್ತಿದೆ ಮಾದಕ ವ್ಯಸನ–ಡಾ.ನವೀನ್ ಕುಮಾರ್ ದೊಡ್ಡಬಳ್ಳಾಪುರ: ದೇಶದ ಪ್ರಗತಿಗೆ ಅಡ್ಡಿಯಾಗುತ್ತಿರುವ ಮಾದಕ ವ್ಯಸನದಿಂದ ಯುವಜನತೆ ದೂರವಿರಬೇಕು ಎಂದು ದೊಡ್ಡಬಳ್ಳಾಪುರ ಮಹಿಳಾ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾರ್ ಕರೆಕೊಟ್ಟರು. ನಗರದ […]