ಗಣಪತಿ ಬಿಡಲು ಹೋದ 14 ವರ್ಷದ ವಿದ್ಯಾರ್ಥಿ ಸಾ*ವು

ಗಣಪತಿ ಬಿಡಲು ಹೋದ 14 ವರ್ಷದ ವಿದ್ಯಾರ್ಥಿ ಸಾ*ವು ತಿಪಟೂರು: ಗಣೇಶ ಹಬ್ಬದ ಸಂಭ್ರಮ ಹೊನ್ನವಳ್ಳಿ ಗ್ರಾಮದಲ್ಲಿ ದುಃಖಾಂತವಾಗಿ ಅಂತ್ಯ ಕಂಡಿದೆ. 14 ವರ್ಷದ ಬಾಲಕ ಜೀವನ್ ಕೆರೆಯಲ್ಲಿ ಈಜಾಡುವ ವೇಳೆ ನೀರುಪಾಲಾಗಿ ಸಾವನ್ನಪ್ಪಿದ್ದಾನೆ. […]

ಪಟ್ಟಣದ ಕನ್ನಡ ಭವನದಲ್ಲಿ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಕೆ ಎನ್ ರಾಜಣ್ಣ ಭಾಗಿ

ಪಟ್ಟಣದ ಕನ್ನಡ ಭವನದಲ್ಲಿ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಕೆ ಎನ್ ರಾಜಣ್ಣ ಭಾಗಿ ಮಧುಗಿರಿ: ಪಟ್ಟಣದ ಕನ್ನಡ ಭವನದ ಕೆ.ಎನ್.ರಾಜಣ್ಣ ಸಭಾಂಗಣದಲ್ಲಿ ತಾಲೂಕು ಆರ್ಯ ಈಡಿಗರ ಸಂಘದ ವತಿಯಿಂದ ಶ್ರೀ ಜಗದ್ಗುರು ಬ್ರಹ್ಮ […]

ಸರ್ಕಾರದ ಒಳ ಮೀಸಲಾತಿ ಘೋಷಣೆ ಅವೈಜ್ಞಾನಿಕ.. ಓಬದೇನಹಳ್ಳಿ ಮುನಿಯಪ್ಪ

ಸರ್ಕಾರದ ಒಳ ಮೀಸಲಾತಿ ಘೋಷಣೆ ಅವೈಜ್ಞಾನಿಕ.. ಓಬದೇನಹಳ್ಳಿ ಮುನಿಯಪ್ಪ ದೊಡ್ಡಬಳ್ಳಾಪುರ:ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಒಳ ಮೀಸಲಾತಿ ಅವೈಜ್ಞಾನಿಕವಾದದ್ದು ಎಂದು ಆರೋಪಿಸಿ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕವಾಗಿ 1% ಮೀಸಲಾತಿ ಕೊಡಬೇಕು. ಬೋವಿ ಕೊರಚಾ ಕೊರಮ […]

ಮಾರುಕಟ್ಟೆ ತಂತ್ರವನ್ನು ಅರಿತು ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಸಲಹೆ.

ಮಾರುಕಟ್ಟೆ ತಂತ್ರವನ್ನು ಅರಿತು ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಸಲಹೆ ಶಿಡ್ಲಘಟ್ಟ: ರೈತರ ಕೃಷಿ ಉತ್ಪನ್ನಗಳಿಗೆ ಮುಖ್ಯವಾಗಿ ಎದುರಾಗುವುದೆ ಮಾರುಕಟ್ಟೆ ಸಮಸ್ಯೆ. ಮಾರುಕಟ್ಟೆ ತಂತ್ರವನ್ನು ಅರಿತು ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿದ್ದೇ ಆದಲ್ಲಿ ಕೃಷಿಯಲ್ಲಿ ಲಾಭ ನಿಶ್ಚಿತ. […]

ಯುವ ಬ್ರಿಗೇಡ್ ಸಂಸ್ಥಾಪಕ ಸೂಲಿಬೆಲೆ ಚಕ್ರವರ್ತಿಗೆ ಪಿತೃವಿಯೋಗ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಸಂತಾಪ

ಯುವ ಬ್ರಿಗೇಡ್ ಸಂಸ್ಥಾಪಕ ಸೂಲಿಬೆಲೆ ಚಕ್ರವರ್ತಿಗೆ ಪಿತೃವಿಯೋಗ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಸಂತಾಪ : ಪಂಚಭೂತಗಳಲ್ಲಿ ಲೀನವಾದ ಸುಬ್ರಾಯ್ ಶೇಠ್ ಸೂಲಿಬೆಲೆ:ವಾಗ್ಮಿ ಹಾಗೂ ಯುವ ಬ್ರಿಗೇಡ್ ಸಂಸ್ಥಾಪಕ ಸೂಲಿಬೆಲೆ ಚಕ್ರವರ್ತಿ ತಂದೆ ದೇವಿದಾಸ್ […]

ಪ್ರಜ್ಙಾವಂತ ಸಮಾಜಕ್ಕೆ ಶಿಕ್ಷಣವೇ ಮೊದಲ ಮೆಟ್ಟಿಲು :- ಮಣಿಕುಮಾರ್

ಪ್ರಜ್ಙಾವಂತ ಸಮಾಜಕ್ಕೆ ಶಿಕ್ಷಣವೇ ಮೊದಲಮೆಟ್ಟಿಲು:ಮಣಿಕುಮಾರ್ ದೇವನಹಳ್ಳಿ :- ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆ ಗಳಿಂದ ಮಾತ್ರ ಸಾದ್ಯ ಹಾಗಾಗಿ ಕುಂದಾಣ ಸರ್ಕಾರಿ ಶಾಲೆ ಸರ್ವ ತೋಮುಖ ಅಭಿವೃದ್ದಿ ಶ್ರಮಿಸಲು ಶಕ್ತಿ ಮೀರಿ ಶ್ರಮಿಸುವೆ ಎಂದು […]

ಭಾರತೀಯ ಕಿಸಾನ್ ಸಂಘದಿಂದ ಕೃಷಿ ಮೂಲ ಪುರುಷ ಬಲರಾಮ ದೇವರ ಜಯಂತಿ ಆಚರಣೆ

ಭಾರತೀಯ ಕಿಸಾನ್ ಸಂಘದಿಂದ ಕೃಷಿ ಮೂಲ ಪುರುಷ ಬಲರಾಮ ದೇವರ ಜಯಂತಿ ಆಚರಣೆ ದೊಡ್ಡಬಳ್ಳಾಪುರ:ಭಾರತೀಯ ಕಿಸಾನ್ ಸಂಘದ ಜಿಲ್ಲಾ ಹಾಗು ತಾಲ್ಲೂಕ್ ವತಿಯಿಂದ ರೈತರ ಆರಾಧ್ಯ ದೈವ ಕೃಷಿಯ ಮೂಲ ಪುರುಷ ಬಲರಾಮ ದೇವರ […]

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆರೆ ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ತಹಸಿಲ್ದಾರ್ ಮೋಹನ್ ಕುಮಾರ್

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆರೆ ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ತಹಸಿಲ್ದಾರ್ ಮೋಹನ್ ಕುಮಾರ್ ತಿಪಟೂರು : ತಾಲ್ಲೂಕಿನ ಬೊಮ್ಮಲಾಪುರ ಕೆರೆ ಕಾಮಗಾರಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ.14.73 ಲಕ್ಷ […]

ವಸತಿ ನಿಲಯಗಳ ಕಟ್ಟಡ ಕಾಮಗಾರಿ ವೀಕ್ಷಿಸಿದ ಶಾಸಕ ಕೆ ಷಡಕ್ಷರಿ

ವಸತಿ ನಿಲಯಗಳ ಕಟ್ಟಡ ಕಾಮಗಾರಿ ವೀಕ್ಷಿಸಿದ ಶಾಸಕ ಕೆ ಷಡಕ್ಷರಿ ತಿಪಟೂರು : ನಗರದ ಹಲವು ಹೋಬಳಿ ಭಾಗಗಳಲ್ಲಿ ಸೇರಿದಂತೆ ಹಾಸನ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ರೂಪಾಯಿ 5 ಕೋಟಿ ವೆಚ್ಚದ ಹಿಂದುಳಿದ ವರ್ಗಗಳ […]

ಕೆಯುಡಬ್ಲೂಜೆಯಲ್ಲಿ ವಿಶ್ವ ಪತ್ರಿಕಾ ದಿನಾಚಾರಣೆ: ಪತ್ರಿಕಾ ವಿತರಕರ ಕೆಲಸ ಮಹತ್ವದ್ದು ನ್ಯಾ.ಅಶ್ವತ್ಥ ನಾರಾಯಣಗೌಡ

ಕೆಯುಡಬ್ಲೂಜೆಯಲ್ಲಿ ವಿಶ್ವ ಪತ್ರಿಕಾ ದಿನಾಚಾರಣೆ: ಪತ್ರಿಕಾ ವಿತರಕರ ಕೆಲಸ ಮಹತ್ವದ್ದು ನ್ಯಾ.ಅಶ್ವತ್ಥ ನಾರಾಯಣಗೌಡ ಬೆಂಗಳೂರು:ಮನೆ ಮನೆಗೆ ಸುದ್ದಿ ಪತ್ರಿಕೆಗಳನ್ನು ನಿತ್ಯವೂ ತಲುಪಿಸುವ ಪತ್ರಿಕಾ ವಿತರಕರ ಪಾತ್ರ ಬಹಳ ಮಹತ್ವದ್ದು ಎಂದು ಕರ್ನಾಟಕ ಭೂ ಕಬಳಿಕೆ […]