ಕಸ ವಿಂಗಡಣೆ ಮತ್ತು ತ್ಯಾಜ್ಯ ನಿರ್ವಹಣೆ ಅರಿವು ಕುರಿತು ವಿದ್ಯಾರ್ಥಿಗಳಿಂದ ಜಾಥಾ ದೊಡ್ಡಬಳ್ಳಾಪುರ:ನಗರಸಭೆ, ಭಾರತೀಯ ಮಾನವ ವಸಾಹತುಗಳ ಸಂಸ್ಥೆ (ಐ ಐ ಎಚ್ ಎಸ್) ಮತ್ತು ಗೋದ್ರೇಜ್ ಪ್ರಾಪರ್ಟಿಸ್ ಲಿಮಿಟೆಡ್ ರವರ ಸಹಯೋಗದೊಂದಿಗೆ ನಗರಸಭೆ […]
ಬಂದೂಕು ಪರವಾನಗಿ ಪಡೆದ ನಾಗರೀಕರಿಂದ ದುರುಪಯೋಗ ಆಗಬಾರದು: ಡಿವೈಎಸ್ಪಿ ಮಲ್ಲೇಶ್
ಬಂದೂಕು ಪರವಾನಗಿ ಪಡೆದ ನಾಗರೀಕರಿಂದ ದುರುಪಯೋಗ ಆಗಬಾರದು ಬಂದೂಕು ತರಬೇತಿದಾರರಿಗೆ ಪ್ರಮಾಣ ಪತ್ರ ವಿತರಣೆ : ಡಿವೈಎಸ್ಪಿ ಮಲ್ಲೇಶ್ ಹೇಳಿಕೆ ಹೊಸಕೋಟೆ:ಆತ್ಮ ರಕ್ಷಣೆ ಹೆಸರಿನಲ್ಲಿ ಬಂದೂಕು ಪರವಾಗಿ ಪಡೆದುಕೊಳ್ಳುವವರು ಯಾವುದೇ ಕಾರಣಕ್ಕೂ ಅದನ್ನು ದುರುಪಯೋಗಪಡಿಸಿಕೊಳ್ಳಬಾರದು […]
ಗೋಲ್ಡನ್ ಥ್ರೆಡ್ ಗಾರ್ಮೆಂಟ್ಸ್ ನಲ್ಲಿ ೩ ತಿಂಗಳಿನಿಂದ ವೇತನ ಪಾವತಿಸಿಲ್ಲವೆಂದು ಆರೋಪಿಸಿ, ಕಾರ್ಮಿಕರ ಪ್ರತಿಭಟನೆ.
ಗೋಲ್ಡನ್ ಥ್ರೆಡ್ ಗಾರ್ಮೆಂಟ್ಸ್ ನಲ್ಲಿ ೩ ತಿಂಗಳಿನಿಂದ ವೇತನ ಪಾವತಿಸಿಲ್ಲವೆಂದು ಆರೋಪಿಸಿ, ಕಾರ್ಮಿಕರ ಪ್ರತಿಭಟನೆ ಶಿಡ್ಲಘಟ್ಟ: ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡದೇ ಸತಾಯಿಸುತ್ತಿದ್ದಾರೆ. ಮಾಲೀಕರಿಗೆ ಕರೆ […]
ಚಿತ್ರದುರ್ಗ ಪತ್ರಕರ್ತನ ಚಿಕಿತ್ಸೆಗೆ 4ಲಕ್ಷ ರೂ ಪರಿಹಾರ ಮಂಜೂರು ಮಾಡಿದ ಸಿಎಂ
ಚಿತ್ರದುರ್ಗ ಪತ್ರಕರ್ತನ ಚಿಕಿತ್ಸೆಗೆ 4ಲಕ್ಷ ರೂ ಪರಿಹಾರ ಮಂಜೂರು ಮಾಡಿದ ಸಿಎಂ ಬೆಂಗಳೂರು:ಚಿತ್ರದುರ್ಗದ ಪತ್ರಕರ್ತ ಎನ್.ಎಸ್.ಸುನೀಲ್ ರೆಡ್ಡಿ ಅವರ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 4ಲಕ್ಷ ರೂ ಪರಿಹಾರ ಮಂಜೂರು ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ […]