ಕನ್ನಡ ಪಕ್ಷದಿಂದ ಸದಸ್ಯತ್ವ ಆಂದೋಲನ

ಕನ್ನಡ ಪಕ್ಷದಿಂದ ಸದಸ್ಯತ್ವ ಆಂದೋಲನ ದೊಡ್ಡಬಳ್ಳಾಪುರ :ಕನ್ನಡ ನೆಲ ಜಲ ಭಾಷೆ ಗಡಿ ಉದ್ಯೋಗ ಸಮಸ್ಯೆ ಮೊದಲಾಗಿ ರಾಜ್ಯದ ಗಂಬೀರ ಸಮಸ್ಯೆಗಳ ವಿರುದ್ದ ದನಿ ಎತ್ತಲು ರಾಜ್ಯದ ಎಲ್ಲಾ ಶಾಸಕರು ಹಾಗೂ ಸಂಸದರು ವಿಫಲರಾಗಿದ್ದಾರೆ. […]

ತೂಬಗೆರೆಯಲ್ಲಿ ಐತಿಹಾಸಿಕ ಭೂತ ನೆರಿಗೆ ಕಾರ್ಯಕ್ರಮಕ್ಕೆ ಅದ್ದೂರಿ ಸಿದ್ಧತೆ

ತೂಬಗೆರೆ– ಐತಿಹಾಸಿಕ ಭೂತ ನೆರಿಗೆ ಕಾರ್ಯಕ್ರಮಕ್ಕೆ ಅದ್ದೂರಿ ಸಿದ್ಧತೆ ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ, ತಾಲೂಕಿನ ತೂಬಗೆರೆ ಗ್ರಾಮದಲ್ಲಿ 600 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಪಾರಂಪರಿಕ ಜನಪದ ಆಚರಣೆ ಭೂತ ನೆರಿಗೆ ಇದೇ ತಿಂಗಳ ಗುರುವಾರ ದಿನಾಂಕ 18 […]