ರಾಜ್ಯ ಯೋಗ ಚಾಂಪಿಯನ್ ಸ್ಪರ್ಧೆಯಲ್ಲಿ 25 ಬಹುಮಾನಗಳನ್ನು ಗೆದ್ದ ನಿಸರ್ಗ ಯೋಗ ಕೇಂದ್ರದ ಯೋಗ ಪಟುಗಳು

ರಾಜ್ಯ ಯೋಗ ಚಾಂಪಿಯನ್ ಸ್ಪರ್ಧೆಯಲ್ಲಿ 25 ಬಹುಮಾನಗಳನ್ನು ಗೆದ್ದ ನಿಸರ್ಗ ಯೋಗ ಕೇಂದ್ರದ ಯೋಗ ಪಟುಗಳು ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳು ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಾಂಪಿಯನ್ ಷಿಪ್,2024 ರಲ್ಲಿ ಭಾಗವಹಿಸಿ […]

ರಾಜಕಾಲುವೆ ಹಾಗೂ ಸಂಪರ್ಕ ರಸ್ತೆ ಒತ್ತುವರಿ… ಆಶ್ರಯ ಬಡಾವಣೆ ನಿವಾಸಿಗಳ ಆಕ್ರೋಶ

ರಾಜಕಾಲುವೆ ಹಾಗೂ ಸಂಪರ್ಕ ರಸ್ತೆ ಒತ್ತುವರಿ… ಆಶ್ರಯ ಬಡಾವಣೆ ನಿವಾಸಿಗಳ ಆಕ್ರೋಶ ದೊಡ್ಡಬಳ್ಳಾಪುರ :ದೊಡ್ಡಬಳ್ಳಾಪುರ ನಗರದ ರಾಜೀವ್ ಗಾಂಧಿ ಬಡಾವಣೆಯ ರಾಜಕಾಲುವೆ ಹಾಗೂ 66 ಅಡಿಗಳ ಸಂಪರ್ಕ ರಸ್ತೆ ಒತ್ತುವರಿಯಾಗಿದೆ, ಮಳೆನೀರು ಹರಿದು ಹೋಗಲು […]

ನಿವೃತ್ತ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸೌಭಾಗ್ಯಮ್ಮ ಅವರಿಗೆ ಹಾಡೋನಹಳ್ಳಿ ಪಂಚಾಯ್ತಿ ವತಿಯಿಂದ ಬೀಳ್ಕೊಡುಗೆ

ನಿವೃತ್ತ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸೌಭಾಗ್ಯಮ್ಮ ಅವರಿಗೆ ಹಾಡೋನಹಳ್ಳಿ ಪಂಚಾಯ್ತಿ ವತಿಯಿಂದ ಬೀಳ್ಕೊಡುಗೆ ದೊಡ್ಡಬಳ್ಳಾಪುರ:ತೂಬಗೆರೆ ಹೋಬಳಿ ಹಾಡೋನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಬಿ.ಸೌಭಾಗ್ಯಮ್ಮನವರು ಸೇವೆಯಿಂದ ನಿವೃತ್ತಿ ಹೊಂದಿದ್ದು ಅವರಿಗೆ […]

ಭಕ್ತಿಭಾವ ಮೆರೆದ ನಂದಿ ಗಿರಿ ಪ್ರದಕ್ಷಿಣೆ

ಭಕ್ತಿಭಾವ ಮೆರೆದ ನಂದಿ ಗಿರಿ ಪ್ರದಕ್ಷಿಣೆ ದೊಡ್ಡಬಳ್ಳಾಪುರ:ನಂದಿ ಗಿರಿ ಪ್ರದಕ್ಷಿಣೆ ಸೇವಾ ಸಮಿತಿಯು ನೇತೃತ್ವದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಗಡಿ ಭಾಗದಲ್ಲಿರುವ ನಂದಿ ಗಿರಿಯನ್ನು ನೂರಾರು ಮಂದಿ ಕಾಲ್ನಡಿಗೆಯ ಮೂಲಕ ಆಷಾಡ ಮಾಸದ ಕೊನೆಯ ಸೋಮವಾರ […]

ಜುಲೈ 31ರಂದು ಗಂಟಿಗಾನಹಳ್ಳಿ ಸಂದೀಪ್ ಜನ್ಮದಿನಾಚರಣೆ ಕಾರ್ಯಕ್ರಮ

ಜುಲೈ 31ರಂದು ಗಂಟಿಗಾನಹಳ್ಳಿ ಸಂದೀಪ್ ಜನ್ಮದಿನಾಚರಣೆ ಕಾರ್ಯಕ್ರಮ ದೊಡ್ಡಬಳ್ಳಾಪುರ:ಯುವ ಮುಖಂಡ ಉದ್ಯಮಿ ಸಮಾಜ ಸೇವಕರು ಗಂಟಿಗಾನಹಳ್ಳಿ ಸಂದೀಪ್ ರವರ ಜನ್ಮ ದಿನಾಚರಣೆ ಜುಲೈ 31 ಬುಧವಾರದಂದು ನಡೆಯಲಿದ್ದು ಸಂದೀಪ್ ರವರ ಸ್ವಗೃಹದಲ್ಲಿ ಅವರ ಹಿತೈಷಿಗಳು […]

ಗಾಳಿಪಟ ಹಾರಿಸುವ ಕಲೆಗೆ ಆಸಕ್ತಿ ಕ್ಷೀಣಿಸುತ್ತಿದೆ –ಶಾಸಕ ದೀರಜ್ ಮುನಿರಾಜು

ಗಾಳಿಪಟ ಹಾರಿಸುವ ಕಲೆಗೆ ಆಸಕ್ತಿ ಕ್ಷೀಣಿಸುತ್ತಿದೆ —ಶಾಸಕ ದೀರಜ್ ಮುನಿರಾಜು ದೊಡ್ಡಬಳ್ಳಾಪುರ :ಗಾಳಿಪಟ ಕಲಾ ಸಂಘದ ವತಿಯಿಂದ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ವಿವಿಧ ಸಂದೇಶಗಳನ್ನು ಹೊತ್ತ […]

ಮಿತಿ ಮೀರಿದ ಕಾಡು ಪ್ರಾಣಿಗಳ ಉಪಟಳ ರಕ್ಷಣೆಗಾಗಿ ಅರಣ್ಯ ಇಲಾಖೆಗೆ ಗ್ರಾಮಸ್ಥರ ಮೊರೆ

ಮೀತಿ ಮೀರಿದ ಕಾಡುಪ್ರಾಣಿಗಳ ಉಪಟಳದಿಂದ  ರಕ್ಷಣೆಗಾಗಿ  ಅರಣ್ಯ ಇಲಾಖೆಗೆ ಗ್ರಾಮಸ್ಥರ ಮೊರೆ ದೊಡ್ಡಬಳ್ಳಾಪುರ:ದಿನ ದಿನಕ್ಕೆ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದ್ದು ಕಾಡಲ್ಲಿ ವಾಸಮಾಡುವ ಕಾಡುಪ್ರಾಣಿಗಳು ಗ್ರಾಮ ಹಾಗು ನಗರದ ಕಡೆ ಮುಖ ಮಾಡುತ್ತಿವೆ ಹಾಗಾಗಿ ತಾಲ್ಲೂಕಿನಾದ್ಯಂತ […]

ಅಪ್ರಾಪ್ತರಿಗೆ ಬೈಕ್ ಚಾಲನೆಗೆ ನೀಡಿದರೆ ಪೋಷಕರ ಮೇಲೆ ಕೇಸ್ ದಾಖಲು–ಅಮರೇಶ್ ಗೌಡ

ಅಪ್ರಾಪ್ತರಿಗೆ ಬೈಕ್ ಚಾಲನೆಗೆ ನೀಡಿದರೆ ಪೋಷಕರ ಮೇಲೆ ಕೇಸ್ ದಾಖಲು–ಅಮರೇಶ್ ಗೌಡ ದೊಡ್ಡಬಳ್ಳಾಪುರ: ಸಂಚಾರಿ‌ ನಿಯಮ ಉಲ್ಲಂಘನೆ, ಅಪ್ರಾಪ್ತರಿಂದ ಬೈಕ್ ಚಾಲನೆ ಹಾಗೂ ವ್ಹೀಲಿಂಗ್ ಮಾಡುವ ಪುಂಡರಿಗೆ ಕಡಿವಾಣ ಹಾಕಲು ನಗರ ಠಾಣೆ ಪೊಲೀಸರು […]

ನಿರಂತರ ಅನ್ನ ದಾಸೋಹ ಸಮಿತಿಯ ಸಹಾಯದೊಂದಿಗೆ ಗಾನಕೋಗಿಲೆ ಕೆ ಎಸ್ ಚಿತ್ರಮ್ಮ ರವರ 61ನೇ ಹುಟ್ಟುಹಬ್ಬದ ಆಚರಣೆ

ನಿರಂತರ ಅನ್ನ ದಾಸೋಹ ಸಮಿತಿಯ ಸಹಾಯದೊಂದಿಗೆ ಗಾನಕೋಗಿಲೆ ಕೆ ಎಸ್ ಚಿತ್ರಮ್ಮ ರವರ 61ನೇ ಹುಟ್ಟುಹಬ್ಬದ ಆಚರಣೆ ದೊಡ್ಡಬಳ್ಳಾಪುರ : ಹಿನ್ನೆಲೆ ಗಾಯನದಲ್ಲಿ ಭಾರತ ದೇಶದ ಅತ್ಯಂತ ಪ್ರಸಿದ್ಧಿ ಪಡೆದಿರುವ ಪದ್ಮಶ್ರೀ ಪದ್ಮ ವಿಭೂಷಣ […]

ಅರಳುಮಲ್ಲಿಗೆ ಗೇಟ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬೀಜದ ಉಂಡೆ ತಯಾರಿ ಕಾರ್ಯಕ್ರಮ

ಅರಳುಮಲ್ಲಿಗೆ ಗೇಟ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬೀಜದ ಉಂಡೆ ತಯಾರಿ ಕಾರ್ಯಕ್ರಮ ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ನಗರದ,ಅರಳು ಮಲ್ಲಿಗೆ ಬಾಗಿಲು ಬಳಿ ಇರುವ ಸರ್ಕಾರಿ ಪ್ರೌಢಶಾಲೆ ಯಲ್ಲಿ ಬೀಜ ಉಂಡೆ ತಯಾರು ಮಾಡುವ ಕಾರ್ಯಕ್ರಮವನ್ನ ಅಯೋಜನೆ ಮಾಡಲಾಗಿತ್ತು […]