ಹಾವು ಕಡಿದು ಮೃತಪಟ್ಟ ವಿದ್ಯಾರ್ಥಿಯ ಕುಟುಂಬಕ್ಕೆ ಶಾಸಕ ಧೀರಜ್ ಮುನಿರಾಜು ಆರ್ಥಿಕ ನೆರವು ದೊಡ್ಡಬಳ್ಳಾಪುರ:ದೊಡ್ಡಬೆಳವಂಗಲ ಹೋಬಳಿಯ ಐಯ್ಯನಹಳ್ಳಿ ಗ್ರಾಮದ ದೇವರಾಜ ಎಂಬ ಬಾಲಕನು ಪುರುಷನಹಳ್ಳಿ ಶ್ರೀ ಸಿದ್ಧಗಂಗಾ ಮಠದ ಪ್ರೌಢಶಾಲೆಯಲ್ಲಿ 10 ನೇ ತರಗತಿಯಲ್ಲಿ […]
ಕೃಷಿ ಬದುಕನ್ನು ಅಸ್ತಿರ ಗೊಳಿಸುವ ಕೈಗಾರಿಕಾ ಯೋಜನೆಗಳನ್ನು ವಿರೋಧಿಸಿ ಫೆ. 4ರಂದು ರೈತ ಸಂಘ ಪ್ರತಿಭಟನೆ
ಕೃಷಿ ಬದುಕನ್ನು ಅಸ್ತಿರ ಗೊಳಿಸುವ ಕೈಗಾರಿಕಾ ಯೋಜನೆಗಳನ್ನು ವಿರೋಧಿಸಿ ಸೆ.4ರಂದು ರೈತ ಸಂಘ ಪ್ರತಿಭಟನೆ ದೊಡ್ಡಬಳ್ಳಾಪುರ :ರೈತರ ಕೃಷಿ ಪಂಪ್ಸೆಟ್ ಮೀಟರ್ಗಳಿಗೆ ಆಧಾರ್ ಜೋಡಣೆ ಮಾಡುವ ಮೂಲಕ ವಿದ್ಯುತ್ ಖಾಸಗೀಕರಣದ ಹುನ್ನಾರ ನಡೆಯುತ್ತಿರುವುದು ಸ್ಪಷ್ಟವಾಗಿದೆ. […]
ಕೆಸ್ತೂರು ಗ್ರಾಮ ಪಂಚಾಯ್ತಿ ಸದಸ್ಯರು ಮಾಡಿರುವ ಆರೋಪ ನಿರಾದಾರ– ಅಧ್ಯಕ್ಷ ರಮೇಶ್
ಕೆಸ್ತೂರು ಗ್ರಾಮ ಪಂಚಾಯ್ತಿ ಸದಸ್ಯರು ಮಾಡಿರುವ ಆರೋಪ ನಿರಾದಾರ–ಅಧ್ಯಕ್ಷ ರಮೇಶ್ ದೊಡ್ಡಬಳ್ಳಾಪುರ : ಕೆಸ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲ ಸದಸ್ಯರು ಬೇಕಂತಲೇ ನನ್ನ (ಅಧ್ಯಕ್ಷರ) ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ , ಅವರು […]