ದೌರ್ಜನ್ಯ ತಡೆಗಾಗಿ ಗ್ರಾಮೀಣ ಭಾಗದಲ್ಲಿ ವ್ಯಾಪಕ ಅರಿವು ಮೂಡಿಸಿ : ಜಿ.ಪಂ. ಸಿ.ಇ.ಒ ಮೋನಾ ರೋತ್

ದೌರ್ಜನ್ಯ ತಡೆಗಾಗಿ ಗ್ರಾಮೀಣ ಭಾಗದಲ್ಲಿ ವ್ಯಾಪಕ ಅರಿವು ಮೂಡಿಸಿ –ಜಿ.ಪಂ. ಸಿ.ಇ.ಒ ಮೋನಾ ರೋತ್ ಚಾಮರಾಜನಗರ:ದೌರ್ಜನ್ಯ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಗ್ರಾಮೀಣ ಭಾಗದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಪ್ರತಿಬಂಧಕ ಕಾಯ್ದೆಯ […]

ಮಡಿವಾಳ ಸಮುದಾಯದ ಅಭಿವೃದ್ಧಿ ನಮ್ಮೆಲ್ಲರ ಧ್ಯೇಯ–ಪ್ರಕಾಶ್

ಮಡಿವಾಳ ಸಮುದಾಯದ ಅಭಿವೃದ್ಧಿ ನಮ್ಮೆಲ್ಲರ ಧ್ಯೇಯ–ಪ್ರಕಾಶ್ ದೊಡ್ಡಬಳ್ಳಾಪುರ :ಮಡಿವಾಳ ಸಮುದಾಯ ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಬೆಳೆಯಲು ಸದಾ ನಮ್ಮ ಸಂಘದ ಬೆಂಬಲವಿರುತ್ತದೆ. ಸಮುದಾಯದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯುವ ಮೂಲಕ ಸಮಾಜದ ಉತ್ತಮ ಪ್ರಜೆಗಳಾಗಿ […]

ಆಶ್ರಯ ಯೋಜನೆಯಡಿ ನಿವೇಶನ ನೀಡಿ ವರ್ಷಗಳು ಕಳೆದರು ಹಂಚಿಕೆ ಮಾಡದ ರಾಜಘಟ್ಟ ಪಂಚಾಯಿತಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ಆಶ್ರಯ ಯೋಜನೆಯಡಿ ನಿವೇಶನ ನೀಡಿ ವರ್ಷಗಳು ಕಳೆದರು ಹಂಚಿಕೆ ಮಾಡದ ರಾಜಘಟ್ಟ ಪಂಚಾಯಿತಿ ವಿರುದ್ಧ ಗ್ರಾಮಸ್ಥರ ಆಕ್ರೋಶ ದೊಡ್ಡಬಳ್ಳಾಪುರ: ತಾಲ್ಲೂಕಿನ ರಾಜಘಟ್ಟ ಗ್ರಾಮದಲ್ಲಿ ಇಂದಿಗೂ ಜನರ ಸ್ಥಿತಿಯನ್ನು ಹೇಳಲು ಸಾಧ್ಯವಿಲ್ಲ ಕಾರಣ ಚಿಕ್ಕ ಚಿಕ್ಕ […]

ಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು– ಶಾಸಕ ದೀರಜ್ ಮುನಿರಾಜು

ಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು— ಶಾಸಕ ದೀರಜ್ ಮುನಿರಾಜು ದೊಡ್ಡಬಳ್ಳಾಪುರ:ತಾಲೂಕಿನ ವಿವಿದ ಕಾಮಾಗಾರಿಗಳಿಗೆ ಈಗಾಗಲೇ ಶಂಕು ಸ್ಥಾಪನೆಯಾಗಿದ್ದು ರಾಜ್ಯ ಸರ್ಕಾರದಿಂದ ಬಿಡುಗಡೆಯಾಗ ಬೇಕಾದ ಅನುದಾನಕ್ಕೆ ಅಡ್ಡಿ ಪಡಿಸಲು ಹೊರಟ ಕೆಲವರ ನಡೆ ಖಂಡನಿಯ […]

ಸಾಲ ಕೊಡಿಸುವುದಾಗಿ ನಂಬಿಸಿ ವಂಚನೆ : ಆರೋಪಿ ಬಂಧನದಲ್ಲಿ

ಸಾಲ ಕೊಡಿಸುವುದಾಗಿ ನಂಬಿಸಿ ವಂಚನೆ : ಆರೋಪಿ ಬಂಧನದಲ್ಲಿ   ಚಾಮರಾಜನಗರ:ಮಹಿಳೆಯರಿಗೆ ಸಾಲ,ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡು ವಂಚನೆ ಮಾಡಿದ್ದ ಆರೋಪಿಯನ್ನು ಅಪರಾಧ ಠಾಣೆ ಪೊಲೀಸರು(ಸೆನ್) ಬಂಧಿಸಿದ್ದಾರೆ. ಹರೀಶ್ ಯೆಲ್ಲಪ್ಪ ಮಜ್ಜಗಿ ಬಂಧಿತ ಆರೋಪಿ. […]