ಮಾತನಾಡುವಾಗ ಜಾಗರೂಕತೆಯಿಂದ ಮಾತನಾಡುವುದು ಮುಖ್ಯವಾಗಿ ರುತ್ತದೆ–ಕೆ-ವೆಂಕಟರಾಜು ಚಾಮರಾಜನಗರ:ಪ್ರತಿಯೊಬ್ಬ ಮನುಷ್ಯನು ಮಾತನಾಡುವಾಗ ಜಾಗರೂಕತೆಯಿಂದ ಮಾತನಾಡುವುದು ಮುಖ್ಯವಾಗಿರುತ್ತದೆ ಎಂದು ವಿಚಾರವಾದಿಗಳು ಹಾಗೂ ರಂಗಕರ್ಮಿಗಳಾದ ಕೆ.ವೆಂಕಟರಾಜು ತಿಳಿಸಿದರು. ಚಾಮರಾಜನಗರ ನಗರದ ಶ್ರೀ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ನೆಹರು […]
ಬಿಜೆಪಿ ಕಾಂಗ್ರೆಸ್ ಕಿತ್ತಾಟದಿಂದ ದೊಡ್ಡತುಮಕೂರು ವಿ. ಎಸ್. ಎಸ್. ಎನ್ ಚುನಾವಣಾ ಮತ ಎಣಿಕೆ ಮುಂದೂಡಿಕೆ
ಬಿಜೆಪಿ ಕಾಂಗ್ರೆಸ್ ಕಿತ್ತಾಟದಿಂದ ದೊಡ್ಡತುಮಕೂರು ವಿ. ಎಸ್. ಎಸ್. ಎನ್ ಚುನಾವಣಾ ಮತ ಎಣಿಕೆ ಮುಂದೂಡಿಕೆ ದೊಡ್ಡಬಳ್ಳಾಪುರ:ದೊಡ್ಡತುಮಕೂರು ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣಾ ಫಲಿತಾಂಶಕ್ಕೆ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಮೂರು ಪಕ್ಷಗಳಿಂದ […]
ಶ್ರೀ ಮುನೇಶ್ವರ ಸ್ವಾಮಿ ದೇವಾಲಯದ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ : ಶುಭ ಕೋರಿದ ಗಣ್ಯ ವರ್ಗ
ಶ್ರೀ ಮುನೇಶ್ವರ ಸ್ವಾಮಿ ದೇವಾಲಯದ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ : ಶುಭ ಕೋರಿದ ಗಣ್ಯ ವರ್ಗ ದೊಡ್ಡಬಳ್ಳಾಪುರ : ನಿರಂತರ ಅನ್ನದಾಸೋಹ ಸಮಿತಿ ಯು ದಾನಿಗಳ ನೆರವಿನಿಂದ ಶ್ರೀ ಮುನೇಶ್ವರ ಸ್ವಾಮಿ ದೇವಾಲಯವನ್ನು […]
ಸರ್ ಮಿರ್ಜಾ ಇಸ್ಮಾಯಿಲ್ ಕೊಡುಗೆ ದೊಡ್ಡಬಳ್ಳಾಪುರಕ್ಕೆ ಅಪಾರ– ವಿ. ಎಸ್. ಹೆಗ್ಡೆ
ಸರ್ ಮಿರ್ಜಾ ಇಸ್ಮಾಯಿಲ್ ಕೊಡುಗೆ ದೊಡ್ಡಬಳ್ಳಾಪುರಕ್ಕೆ ಅಪಾರ– ವಿ. ಎಸ್. ಹೆಗ್ಡೆ ದೊಡ್ಡಬಳ್ಳಾಪುರ:ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ದೊಡ್ಡಬಳ್ಳಾಪುರದ ಸಮಗ್ರ ಅಭಿವೃದ್ದಿಗೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಜವಾಹರ ನವೋದಯ ವಿದ್ಯಾಲಯ […]