ಅವ್ಯವಸ್ಥೆಗಳಿಂದಾಗಿ ಕಲಾವಿದರ ಮಾಸಾಶನ ವಿಳಂಬವಾಗುತ್ತಿದೆ– ರಾಮಾಂಜಿನಪ್ಪ ದೊಡ್ಡಬಳ್ಳಾಪುರ:ಸರ್ಕಾರ ಜನಪದ ರಂಗಭೂಮಿ ಕಲಾವಿದರಿಗೆ 2500 ನೀಡುತ್ತಿರುವುದು ಸರಿಯಷ್ಟೆ ಅದರೆ ಮಾಸಾಶನ ಪಡೆಯಲು ಆಗುತ್ತಿರುವ ವಿಳಂಬ ಈಗಾಗಲೇ ಪಡೆಯುತ್ತಿರುವ ಬೇರೆ ಮಾಸಾಶನ ನಿಲ್ಲಿಸಿ, ಕಲಾವಿದರ ಮಾಸಾಶನ ಪಡೆಯಲು […]
ಕೊಳ್ಳೇಗಾಲದ ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ದಾಖಲು
ಕೊಳ್ಳೇಗಾಲದ ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ದಾಖಲು ಕೊಳ್ಳೇಗಾಲ: ಇಲ್ಲಿನ ನಗರಸಭಾ ವ್ಯಾಪ್ತಿಯ ವಿವಿಧ ಬಡಾವಣೆಯ ಶುದ್ಧ ಕುಡಿಯುವ ನೀರಿನ ಘಟಕಗಳ (ಆರ್ .ಓ ಪ್ಲಾಂಟ್) ಹಣ ದುರುಪಯೋಗ ಸಂಬಂಧ ನಗರಸಭೆಯ […]
ರಾಜಮಾತಾ ಅಹಲ್ಯಾದೇವಿ ಹೋಳ್ಕರ್ ಸ್ವಾತಂತ್ರ್ಯ ಪೂರ್ವ ಭಾರತದ ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರು –ಅಂಬರೀಷ್ ಗೌಡ
ರಾಜಮಾತಾ ಅಹಲ್ಯಾದೇವಿ ಹೋಳ್ಕರ್ ಸ್ವಾತಂತ್ರ್ಯ ಪೂರ್ವ ಭಾರತದ ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರು — ಅಂಬರೀಷ್ ಗೌಡ. ದೇವನಹಳ್ಳಿ :- ಮಕ್ಕಳಿಲ್ಲದ ವಿಧವೆಯರ ಆಸ್ತಿ ಯನ್ನು ಮುಟ್ಟು ಗೋಲುಹಾಕಿ ಕೊಳ್ಳಲಿದ್ದ ಕಾನೂನನ್ನು ರದ್ದುಗೊಳಿಸುವ ಮೂಲಕ ಅಹಲ್ಯಾಬಾಯಿ […]