ಭೂ ಸ್ವಾದೀನ ಕೈ ಬಿಟ್ಟಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ– ಪುರುಷೋತ್ತಮ ಗೌಡ

ಭೂ ಸ್ವಾದೀನ ಕೈ ಬಿಟ್ಟಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ– ಪುರುಷೋತ್ತಮ ಗೌಡ ದೊಡ್ಡಬಳ್ಳಾಪುರ:ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಹದಿಮೂರು ಗ್ರಾಮಗಳ 1.777ಎಕರೆ ಭೂಮಿಯನ್ನು ಕೆ. ಐ. ಎ. ಡಿ. ಬಿ. ಸ್ವಾದಿನ ಮಾಡಿಕೊಳ್ಳುವುದನ್ನು ಕೈ […]

ದೊಡ್ಡಬಳ್ಳಾಪುರ ನಗರಸಭೆಗೆ ಸೇರಿದ 20ಎಕರೆ ಜಾಗವನ್ನು ರಕ್ಷಿಸಲು ಕನ್ನಡಿಗರ ರಕ್ಷಣಾ ವೇದಿಕೆ ಒತ್ತಾಯ

ದೊಡ್ಡಬಳ್ಳಾಪುರ ನಗರಸಭೆಗೆ ಸೇರಿದ 20ಎಕರೆ ಜಾಗವನ್ನು ರಕ್ಷಿಸಲು ಕನ್ನಡಿಗರ ರಕ್ಷಣಾ ವೇದಿಕೆ ಒತ್ತಾಯ ದೊಡ್ಡಬಳ್ಳಾಪುರ: ಹಿಂದಿನ ಪುರಸಭೆಗೆ ಸೇರಿರುವ ಸರ್ವೇ ನಂಬರ್ 112ರ 20ಎಕರೆ ಜಾಗ ಹಾಲಿ ನಗರಸಭೆಗೆ ಸೇರಿದ ಸ್ವತ್ತು ಎಂದು ದಾಖಲೆಗಳಲ್ಲಿ […]

ಸಂಸದ ಸುಧಾಕರ್ ರವರಿಂದ ರೈಲ್ವೇ ಸ್ಟೇಷನ್ ಕಾಮಗಾರಿ ಪ್ರಗತಿ ಪರಿಶೀಲನೆ

ಸಂಸದ ಸುಧಾಕರ್ ರವರಿಂದ ರೈಲ್ವೇ ಸ್ಟೇಷನ್ ಕಾಮಗಾರಿ ಪ್ರಗತಿ ಪರಿಶೀಲನೆ ದೊಡ್ಡಬಳ್ಳಾಪುರ:ಲೋಕಸಭಾ ಸದಸ್ಯ ಡಾ.ಕೆ ಸುಧಾಕರ ದೊಡ್ಡಬಳ್ಳಾಪುರ ನಗರದ ರೈಲ್ವೇ ನಿಲ್ದಾಣ 25.42 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿಗೊಳ್ಳುತ್ತಿರುವ ನಿಲ್ದಾಣದ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ […]