ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಮಹಿಳಾ ಸಮಾಜದ ವತಿಯಿಂದ ಜಾಗೃತಿ ಕಾರ್ಯಕ್ರಮ ತುಮಕೂರು:ತುಮಕೂರುನಲ್ಲಿ ಮಾದಕ ವಸ್ತುಗಳ ಬಗ್ಗೆ ಹರಿವು ಕಾರ್ಯಕ್ರಮವನ್ನು ಏರ್ಪಡಿಸಲಾಯಿತು ತುಮಕೂರಿನ ನಜರಬಾದ್ ನಲ್ಲಿ ಮಾದಕ ವಸ್ತುಗಳಿಗೆ ಯುವಕರು ಬಲಿಯಾಗುತ್ತಿರುವ ಉದ್ದೇಶದಿಂದ ಡಾ. ಅಂಬೇಡ್ಕರ್ ಮಹಿಳಾ […]
ತೂಬಗೆರೆ ವಿ. ಎಸ್. ಎಸ್. ಎನ್. ಅಧ್ಯಕ್ಷರಾಗಿ ವೀರಭದ್ರಪ್ಪ, ಉಪಾಧ್ಯಕ್ಷರಾಗಿ ವಿಜಯ್ ಕುಮಾರ್ ಆಯ್ಕೆ
ತೂಬಗೆರೆ ವಿ. ಎಸ್. ಎಸ್. ಎನ್. ಅಧ್ಯಕ್ಷರಾಗಿ ವೀರಭದ್ರಪ್ಪ, ಉಪಾಧ್ಯಕ್ಷರಾಗಿ ವಿಜಯ್ ಕುಮಾರ್ ಆಯ್ಕೆ ದೊಡ್ಡಬಳ್ಳಾಪುರ:ತಾಲ್ಲೂಕಿನ ತೂಬಗೆರೆ ರೈತ ಸೇವಾ ಸಹಕಾರ ಸಂಘ (ನಿ) ಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯನ್ನು ಶನಿವಾರ ಬೆಳಿಗ್ಗೆ […]
ತೂಬಗೆರೆ ಗಣೇಶ ವಿಸರ್ಜನೆ.. ಆನೆ ಅಂಬಾರಿ ಮೆರವಣಿಗೆಗೆ ಸಿದ್ಧತೆ
ತೂಬಗೆರೆ ಗಣೇಶ ವಿಸರ್ಜನೆ.. ಆನೆ ಅಂಬಾರಿ ಮೆರವಣಿಗೆಗೆ ಸಿದ್ಧತೆ ದೊಡ್ಡಬಳ್ಳಾಪುರ:ತಾಲೂಕಿನ,ತೂಬಗೆರೆಯಲ್ಲಿ ಈ ಬಾರಿ ಗಣೇಶೋತ್ಸವವು ವಿಶಿಷ್ಟವಾಗಿ ನಡೆಯುತ್ತಿದೆ. ತೂಬಗೆರೆ ಚಾವಡಿ ಗಣೇಶೋತ್ಸವ ಸಮಿತಿಯವರು ಮೊದಲ ಬಾರಿಗೆ ತೂಬಗೆರೆಯ ಇತಿಹಾಸದಲ್ಲೇ ದಸರಾ ಮಾದರಿ ಆನೆ ಅಂಬಾರಿ […]
ಕೆ. ವಿ. ಕೆ. ಯಲ್ಲಿ ಅಡಿಕೆ ಬೆಲೆಯಲ್ಲಿ ಎಲೆ ಚುಕ್ಕೆ ಮತ್ತು ಸುಳಿ ತಿಗಣೆ ನಿಯಂತ್ರಣ ಕುರಿತು ತರಬೇತಿ ಶಿಬಿರ
ಕೆ. ವಿ. ಕೆ. ಯಲ್ಲಿ ಅಡಿಕೆ ಬೆಲೆಯಲ್ಲಿ ಎಲೆ ಚುಕ್ಕೆ ಮತ್ತು ಸುಳಿ ತಿಗಣೆ ನಿಯಂತ್ರಣ ಕುರಿತು ತರಬೇತಿ ಶಿಬಿರ ದೊಡ್ಡಬಳ್ಳಾಪುರ:ತಾಲೂಕಿನ ತೂಬಗೆರೆ ಹೋಬಳಿ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ತಾಲೂಕಿನ ಗೊಲ್ಲಹಳ್ಳಿ ಗ್ರಾಮದಲ್ಲಿ […]
ಭಾವೈಕ್ಯತೆ ಮತ್ತು ಸಾಮರಸ್ಯದ ಪ್ರತೀಕ ಗಣೇಶ ಉತ್ಸವ
ಭಾವೈಕ್ಯತೆ ಮತ್ತು ಸಾಮರಸ್ಯದ ಪ್ರತೀಕ ಗಣೇಶ ಉತ್ಸವ ಬಾಲಾಜಿ ಗೋಲ್ಡ್ ಸಿಟಿ ಬಡಾವಣೆಯಲ್ಲಿ ರಕ್ಷ ರಾಜ ಗೆಳೆಯರ ಬಳಗದಿಂದ ಗಣೇಶೋತ್ಸವ ಹೊಸಕೋಟೆ:ಗ್ರಾಮಗಳಲ್ಲಿ ಭಾವೈಕ್ಯತೆ ಹಾಗೂ ಸಾಮರಸ್ಯದ ವಾತಾವರಣವನ್ನು ಉಂಟು ಮಾಡಲು ಗಣೇಶೋತ್ಸವ […]
*ಶ್ರೀ ಆದಿಜಾಬವ ಪರಿಶಿಷ್ಟ ಜಾತಿ ಸಹಕಾರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ*
*ಶ್ರೀ ಆದಿಜಾಬವ ಪರಿಶಿಷ್ಟ ಜಾತಿ ಸಹಕಾರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ* ತಿಪಟೂರು:ನಗರದ ಐದನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಆದಿ ಜಾಂಬವ ಪರಿಶಿಷ್ಟ ಜಾತಿ ಸಹಕಾರ ಸಂಘ ತಿಪಟೂರು* ವತಿಯಿಂದ ಆದಿ […]
ಕ್ಯಾಂಟರ್ ಲಾರಿ ಹಾಗೂ ದ್ವಿಚಕ್ರ ವಾಹನ ಡಿಕ್ಕಿ.. ದ್ವಿಚಕ್ರ ವಾಹನ ಸವಾರ ಸಾವು
ಕ್ಯಾಂಟರ್ ಲಾರಿ ಹಾಗೂ ದ್ವಿಚಕ್ರ ವಾಹನ ಡಿಕ್ಕಿ.. ದ್ವಿಚಕ್ರ ವಾಹನ ಸವಾರ ಸಾವು ದೊಡ್ಡಬಳ್ಳಾಪುರ:ನಗರದ ಪಾಲನಜೋಗಿಹಳ್ಳಿಯ ಫ್ರೆಂಡ್ಸ್ ಹಾಲ್ ಎದುರು ದ್ವಿಚಕ್ರ ವಾಹನ ಹಾಗು ಕ್ಯಾಂಟರ್ ಲಾರಿ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರನ ತಲೆಯ […]
ವಿದ್ಯಾವನ ಕಾಲೇಜಿನಲ್ಲಿ ಗಣೇಶೋತ್ಸವ ಸಂಭ್ರಮ
ವಿದ್ಯಾವನ ಕಾಲೇಜಿನಲ್ಲಿ ಗಣೇಶೋತ್ಸವ ಸಂಭ್ರಮ ಹೊಸಕೋಟೆ:ಆಧುನಿಕತೆಯ ನಡುವೆ ಮನುಷ್ಯ ಆಚರಣೆಗಳಿಂದ ದೂರ ಸರಿಯುತ್ತಿರುವ ನಡುವೆ ಗಣೇಶೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಆಚರಣೆಯನ್ನು ವಿಸ್ತರಣೆ […]
ಒಳ ಮೀಸಲಾತಿ ವರ್ಗೀಕರಣ ಜಾರಿಯಿಂದಾಗಿ ಮಾ ದಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಜಿ.ಮಾರಪ್ಪ.
ಒಳ ಮೀಸಲಾತಿ ವರ್ಗೀಕರಣ ಜಾರಿಯಿಂದಾಗಿ ಮಾ ದಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಜಿ.ಮಾರಪ್ಪ. ದೇವನಹಳ್ಳಿ :- ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣ ಜಾರಿಗಾಗಿ ಕಳೆದ ಮೂರು ದಶಕಗಳ ಅವಿರತ ಹೋರಾಟಕ್ಕೆ ಗೆಲವಿಗಾಗಿ […]
ಡೇರಿಯ ಆದಾಯ ವರ್ಷದಿಂದ ವರ್ಷಕ್ಕೆ ದ್ವಿಗುಣ ಗೊಳ್ಳಲು ಉತ್ಪಾದ ಕರ ನಿರಂತರ ಪರಿಶ್ರಮವಿದೆ ಮುನಿರಾಜು ಪ್ರಶಂಸೆ
ಡೇರಿಯ ಆದಾಯ ವರ್ಷದಿಂದ ವರ್ಷಕ್ಕೆ ದ್ವಿಗುಣ ಗೊಳ್ಳಲು ಉತ್ಪಾದ ಕರ ನಿರಂತರ ಪರಿಶ್ರಮವಿದೆ ಮುನಿರಾಜು ಪ್ರಶಂಸೆ ದೇವನಹಳ್ಳಿ :- ಕಳೆದ ಹಲವು ವರ್ಷಗಳಿಂದ ನಮ್ಮ ಲ್ಲಿನ ಹಾಲು ಉತ್ಪಾದಕರಿಗೆ ಬೇಕಿರುವ ಸವಲತ್ತು ಗಳನ್ನು ನಿಗದಿತ […]