ಮರಗಳ ಮಾರಣ ಹೋಮ ಸಾರ್ವಜನಿಕರ ಆಕ್ರೋಶ

ಮರಗಳ ಮಾರಣ ಹೋಮ ಸಾರ್ವಜನಿಕರ ಆಕ್ರೋಶ ದೊಡ್ಡಬಳ್ಳಾಪುರ :ಪರಿಸರದಲ್ಲಿ ಒಂದು ಗಿಡ ನೆಟ್ಟರೆ ಅದು ದೊಡ್ಡದಾದರೆ ನೂರು ಜನರಿಗೆ ಆಮ್ಲಜನಕ ಕೊಡುತ್ತದೆ ಹಾಗು ಕರೋನಾ ಸಂದರ್ಭದಲ್ಲಿ ಒಂದು ಆಮ್ಲಜನಕ ಸಿಲಿಂಡರ್ ಸಾವಿರಾರು ರೂ ಗಳು […]

ತೂಬಗೆರೆಯಲ್ಲಿ ಸಂಭ್ರಮದ ಭೂತನೆರಿಗೆ ಆಚರಣೆ

ತೂಬಗೆರೆಯಲ್ಲಿ ಸಂಭ್ರಮದ ಭೂತನೆರಿಗೆ ಆಚರಣೆ ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕಿನ,ತೂಬಗೆರೆ ಗ್ರಾಮದಲ್ಲಿ 600 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಪಾರಂಪರಿಕ ಜನಪದ ಆಚರಣೆ ಭೂತ ನೆರಿಗೆ ಪ್ರತಿವರ್ಷದಂತೆ ಈ ವರ್ಷವೂ ಸಹ ಆಷಾಢ ಮಾಸದ ಏಕಾದಶಿಯಾದ ಮಾರನೇ […]

ಖಾಸಗಿ ಕಂಪನಿ ಗಳಲ್ಲಿ ಕನ್ನಡಿಗರಿಗೆ ಸಂಪೂರ್ಣ ಉದ್ಯೋಗ ನೇಮಕಾತಿ ಕರವೇ ಹೋರಾಟಕ್ಕೆ ಸಂದ ಜಯ–ಜಿಲ್ಲಾದ್ಯಕ್ಷ ಪುರುಷೋತ್ತಮ್ ಗೌಡ

ಖಾಸಗಿ ಕಂಪನಿ ಗಳಲ್ಲಿ ಕನ್ನಡಿಗರಿಗೆ ಸಂಪೂರ್ಣ ಉದ್ಯೋಗ ನೇಮಕಾತಿ ಕರವೇ ಹೋರಾಟಕ್ಕೆ ಸಂದ ಜಯ–ಜಿಲ್ಲಾದ್ಯಕ್ಷ ಪುರುಷೋತ್ತಮ್ ಗೌಡ ದೊಡ್ಡಬಳ್ಳಾಪುರ,. ಕರ್ನಾಟಕದ ಎಲ್ಲಾ ಖಾಸಗಿ ಕಂಪನಿ ಹಾಗೂ ಕೈಗಾರಿಕೆಗಳಲ್ಲಿ ಸಿ. ಮತ್ತು ಡಿ. ದರ್ಜೆ ಹುದ್ದೆಗಳಿಗೆ […]