ಜುಲೈ 31ರಂದು ಗಂಟಿಗಾನಹಳ್ಳಿ ಸಂದೀಪ್ ಜನ್ಮದಿನಾಚರಣೆ ಕಾರ್ಯಕ್ರಮ

ಜುಲೈ 31ರಂದು ಗಂಟಿಗಾನಹಳ್ಳಿ ಸಂದೀಪ್ ಜನ್ಮದಿನಾಚರಣೆ ಕಾರ್ಯಕ್ರಮ ದೊಡ್ಡಬಳ್ಳಾಪುರ:ಯುವ ಮುಖಂಡ ಉದ್ಯಮಿ ಸಮಾಜ ಸೇವಕರು ಗಂಟಿಗಾನಹಳ್ಳಿ ಸಂದೀಪ್ ರವರ ಜನ್ಮ ದಿನಾಚರಣೆ ಜುಲೈ 31 ಬುಧವಾರದಂದು ನಡೆಯಲಿದ್ದು ಸಂದೀಪ್ ರವರ ಸ್ವಗೃಹದಲ್ಲಿ ಅವರ ಹಿತೈಷಿಗಳು […]

ಗಾಳಿಪಟ ಹಾರಿಸುವ ಕಲೆಗೆ ಆಸಕ್ತಿ ಕ್ಷೀಣಿಸುತ್ತಿದೆ –ಶಾಸಕ ದೀರಜ್ ಮುನಿರಾಜು

ಗಾಳಿಪಟ ಹಾರಿಸುವ ಕಲೆಗೆ ಆಸಕ್ತಿ ಕ್ಷೀಣಿಸುತ್ತಿದೆ —ಶಾಸಕ ದೀರಜ್ ಮುನಿರಾಜು ದೊಡ್ಡಬಳ್ಳಾಪುರ :ಗಾಳಿಪಟ ಕಲಾ ಸಂಘದ ವತಿಯಿಂದ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ವಿವಿಧ ಸಂದೇಶಗಳನ್ನು ಹೊತ್ತ […]

ಮಿತಿ ಮೀರಿದ ಕಾಡು ಪ್ರಾಣಿಗಳ ಉಪಟಳ ರಕ್ಷಣೆಗಾಗಿ ಅರಣ್ಯ ಇಲಾಖೆಗೆ ಗ್ರಾಮಸ್ಥರ ಮೊರೆ

ಮೀತಿ ಮೀರಿದ ಕಾಡುಪ್ರಾಣಿಗಳ ಉಪಟಳದಿಂದ  ರಕ್ಷಣೆಗಾಗಿ  ಅರಣ್ಯ ಇಲಾಖೆಗೆ ಗ್ರಾಮಸ್ಥರ ಮೊರೆ ದೊಡ್ಡಬಳ್ಳಾಪುರ:ದಿನ ದಿನಕ್ಕೆ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದ್ದು ಕಾಡಲ್ಲಿ ವಾಸಮಾಡುವ ಕಾಡುಪ್ರಾಣಿಗಳು ಗ್ರಾಮ ಹಾಗು ನಗರದ ಕಡೆ ಮುಖ ಮಾಡುತ್ತಿವೆ ಹಾಗಾಗಿ ತಾಲ್ಲೂಕಿನಾದ್ಯಂತ […]