ಸ್ವತಂತ್ರೋತ್ಸವ ದಿನದಂದು ಪಿರಿಮಿಡ್ ಧ್ಯಾನಮಂದಿರ ಉದ್ಘಾಟನೆ ದೊಡ್ಡಬಳ್ಳಾಪುರ:ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆಗಸ್ಟ್ 15 ರಂದು ಬ್ರಹ್ಮಶ್ರೀ ಪತ್ರೀಜಿ ರವರ ಮಾರ್ಗದರ್ಶನದೊಂದಿಗೆ ದೊಡ್ಡಬಳ್ಳಾಪುರ ನಾದ ಧ್ಯಾನ ಯಜ್ಞ 3ರ ಅಡಿಯಲ್ಲಿ ಶ್ರೀ […]
ಬಾಂಗ್ಲಾ ದೇಶದ ಹಿಂದೂಗಳ ರಕ್ಷಣೆಗೆ ರಾಷ್ಟ್ರ ಪತಿಗಳಿಗೆ ಮನವಿ ಪತ್ರ
ಬಾಂಗ್ಲಾ ದೇಶದ ಹಿಂದೂಗಳ ರಕ್ಷಣೆಗೆ ರಾಷ್ಟ್ರ ಪತಿಗಳಿಗೆ ಮನವಿ ಪತ್ರ ದೊಡ್ಡಬಳ್ಳಾಪುರ :ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ಅಕ್ರಮಣವನ್ನು ನಿಲ್ಲಿಸಿ, ಹಿಂದೂಗಳಿಗೆ ರಕ್ಷಣೆ ನೀಡಿ ಹಾಗೂ ಸಂತ್ರಸ್ಥರ ನೆರವಿಗೆ ವಿಶ್ವಸಂಸ್ಥೆ ಧಾವಿಸಲಿ ಎಂದು […]
ಇಲ್ಲೊಂದು ಅಪರೂಪದ ಮಂತ್ರ ಮಾಂಗಲ್ಯ ಆಶಯದ ವಿವಾಹ ಕಾರ್ಯಕ್ರಮ
ಇಲ್ಲೊಂದು ಅಪರೂಪದ ಮಂತ್ರ ಮಾಂಗಲ್ಯ ಆಶಯದ ವಿವಾಹ ಕಾರ್ಯಕ್ರಮ ದೊಡ್ಡಬಳ್ಳಾಪುರ:ಇಲ್ಲೊಂದು ಮದುವೆ ಕಾರ್ಯಕ್ರಮ. ಇಲ್ಲಿ ಯಾವುದೇ ಮಂತ್ರ ಘೋಷ ಗಳ ವಾಕ್ಯವಿಲ್ಲ. ಶಾಸ್ತ್ರ ಸಂಪ್ರದಾಯದ ಸುಳಿವಿಲ್ಲ. ನಾದ ಸ್ವರದ ಗಾನವಿಲ್ಲ. ಕಲ್ಯಾಣ ಮಂಟಪಕ್ಕೆ ಅಲಂಕಾರವಿಲ್ಲ. […]