ಘಾಟಿ ಸುಬ್ರಮಣ್ಯದಲ್ಲಿ ಮಹಿಳೆಯರಿಗೆ ಅರಿಶಿನ ಕುಂಕುಮ ಬಳೆ ವಿತರಣೆ ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೂಕಿನ,ತೂಬಗೆರೆ ಹೋಬಳಿ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೇವರ ದರ್ಶನಕ್ಕೆ ಬಂದ ಮಹಿಳೆಯರಿಗೆ ಅರಿಶಿಣ ಕುಂಕುಮ ಮತ್ತು […]
ಕಬಡ್ಡಿ ಆರೋಗ್ಯಕರ ಕ್ರೀಡೆ–ಹರೀಶ್ ಗೌಡ
ಕಬಡ್ಡಿ ಆರೋಗ್ಯಕರ ಕ್ರೀಡೆ–ಹರೀಶ್ ಗೌಡ ದೊಡ್ಡಬಳ್ಳಾಪುರ:ಸ್ವಾತಂತ್ಯ ದಿನಾಚರಣೆಯ ಪ್ರಯುಕ್ತ ಬಿ.ಎಸ್.ಎಲ್. ಕಬಡ್ಡಿ ಕ್ಲಬ್ ಹಾಗೂ ಮುತ್ತೂರು ಗ್ರಾಮಸ್ಥರಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಅಯೋಜನೆ ಮಾಡಲಾಗಿತ್ತು ನಗರದ ಹೊರವಲಯದ ಮುತ್ತೂರಿನಲ್ಲಿ ಅಯೋಜನೆ ಮಾಡಲಾದ ಹೊನಲು […]
ಎತ್ತಿನಹೊಳೆ ಕಾಮಾಗಾರಿ-ಗುತ್ತಿಗೆದಾರನ ನಿರ್ಲಕ್ಷಕ್ಕೆ ಕಾರ್ಮಿಕ ಸಾವು
ಎತ್ತಿನಹೊಳೆ ಕಾಮಾಗಾರಿ-ಗುತ್ತಿಗೆದಾರನ ನಿರ್ಲಕ್ಷಕ್ಕೆ ಕಾರ್ಮಿಕ ಸಾವು ದೊಡ್ಡಬಳ್ಳಾಪುರ : ಎತ್ತಿನಹೊಳೆ ಯೋಜನೆಯ ಪೈಪ್ ಲೈನ್ ಅಳವಡಿಸುವ ವೇಳೆ ಅವಘಡ ಸಂಭವಿದ್ದು, ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹಣಬೆ ಗ್ರಾಮದ ಸಮೀಪ ನಡೆದಿದೆ. ಬಿಹಾರ […]
ಮೋರಿಗಳ ಘನ ತ್ಯಾಜ್ಯ ವಸ್ತುಗಳು ನಾಗರಕೆರೆ ಸೇರದಂತೆ ನಗರಸಭೆ ಯಿಂದ ಬಲೆ ಅಳವಡಿಕೆ
ಮೋರಿಗಳ ಘನ ತ್ಯಾಜ್ಯ ವಸ್ತುಗಳು ನಾಗರಕೆರೆ ಸೇರದಂತೆ ನಗರಸಭೆ ಯಿಂದ ಬಲೆ ಅಳವಡಿಕೆ ದೊಡ್ಡಬಳ್ಳಾಪುರ : ತಾಲ್ಲೂಕಿನ ನಾಗರ ಕೆರೆಗೆ ರಾಜ ಕಾಲುವೆ ಹಾಗೂ ಮೋರಿಗಳ ಮುಖಾಂತರ ನಿರಂತರವಾಗಿ ಹಾಗೂ ಮಳೆ ಬಿದ್ದಾಗ ಬಂದು […]