ವಿದ್ಯಾರ್ಥಿಗಳ ಉನ್ನತ ಶಿಕ್ಷಣದಿಂದ ಸರ್ವತೋಮುಖ ಪ್ರಗತಿ ಸಾಧ್ಯ–ಕೆ. ಎಂ. ಕೃಷ್ಣಮೂರ್ತಿ

ವಿದ್ಯಾರ್ಥಿಗಳ ಉನ್ನತ ಶಿಕ್ಷಣದಿಂದ ಸರ್ವತೋಮುಖ ಪ್ರಗತಿ ಸಾಧ್ಯ– ಕೆ. ಎಂ. ಕೃಷ್ಣಮೂರ್ತಿ ದೊಡ್ಡಬಳ್ಳಾಪುರ: ಸಮಾಜದ ಮಕ್ಕಳು ಉತ್ತಮ ಹಾಗೂ ಉನ್ನತ ಶಿಕ್ಷಣ ಹೊಂಡಬೇಕು. ಪೋಷಕರು ಈ ನಿಟ್ಟಿನಲ್ಲಿ ಹೆಚ್ಚು ಒತ್ತು ಕೊಡಬೇಕು. ಹಾಗಾದಾಗ ಮಾತ್ರ […]

ಸರ್ಕಾರಿ ನೌಕರರಿಗೆ ಹಳದಿ ಕೆಂಪು ಕೊರಳು ದಾರ ಕಡ್ಡಾಯದ ಸರ್ಕಾರದ ನಿರ್ಧಾರಕ್ಕೆ ಕರವೇ ಸ್ವಾಗತಾ ರ್ಹ– ಪುರುಷೋತ್ತಮ್ ಗೌಡ

ಸರ್ಕಾರಿ ನೌಕರರಿಗೆ ಹಳದಿ ಕೆಂಪು ಕೊರಳು ದಾರ ಕಡ್ಡಾಯದ ಸರ್ಕಾರದ ನಿರ್ಧಾರಕ್ಕೆ ಕರವೇ ಸ್ವಾಗತಾ ರ್ಹ–ಪುರುಷೋತ್ತಮ್ ಗೌಡ ದೊಡ್ಡಬಳ್ಳಾಪುರ:ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಗೊಂಡು 50ವರ್ಷಗಳು ಕಳೆದಿವೆ. ಈ ಸುಸಂದರ್ಭದಲ್ಲಿ ಕರ್ನಾಟಕ ಸರ್ಕಾರ,, […]

ವೈದ್ಯರ ಸಲಹೆ ಚೀಟಿ ಇಲ್ಲದೆ ಯಾವುದೇ ಔಷದ ಕೊಡುವುದಿಲ್ಲ–ಎನ್. ಸಿ. ಪಟಾಲಯ್ಯ

ವೈದ್ಯರ ಸಲಹೆ ಚೀಟಿ ಇಲ್ಲದೆ ಯಾವುದೇ ಔಷದ ಕೊಡುವುದಿಲ್ಲ— ಎನ್. ಸಿ. ಪಟಾಲಯ್ಯ ದೊಡ್ಡಬಳ್ಳಾಪುರ ಆಗಸ್ಟ್  : ಇತ್ತೀಚಿನ ದಿನಗಳಲ್ಲಿ ಕೆಲ ಔಷಧಿ ಕೇಂದ್ರಗಳಲ್ಲಿ ವೈದ್ಯರ ಸಲಹೆ ಚೀಟಿ ಇಲ್ಲದೆ ನೀಡುತ್ತಿದ್ದಾರೆ ಎಂಬ ಆರೋಪ […]