ಡಿ ಕ್ರಾಸ್ ವೃತ್ತದಲ್ಲಿ ಡಾ ರಾಜ್ ವೃತ್ತ ಹಾಗೂ ಶಿಲಾಪಲಕ ಅಳವಡಿಸಲು ರಾಜ್ ಅಭಿಮಾನಿ ಸಂಘ ಒತ್ತಾಯ ದೊಡ್ಡಬಳ್ಳಾಪುರ:ನಗರದ,ಡಿ.ಕ್ರಾಸ್ ವೃತ್ತಕ್ಕೆ ಪದ್ಮಭೂಷಣ ಡಾ.ರಾಜ್ ಕುಮಾರ್ ವೃತ್ತ ಎಂದು ನಗರ ಸಭೆಯಿಂದ 20-05-2006 ನೇ ಸಾಲಿನಲ್ಲಿ […]
ಅಡಿಕೆ ತೋಟದಲ್ಲಿ ಬೃಹತ್ ಗಾತ್ರದ ಹಣಬೆ ಬೆಳೆ
ಅಡಿಕೆ ತೋಟದಲ್ಲಿ ಬೃಹತ್ ಗಾತ್ರದ ಹಣಬೆ ಬೆಳೆ ದೊಡ್ಡಬಳ್ಳಾಪುರ:ತಾಲ್ಲೂಕಿನ,ದೊಡ್ಡ ಬೆಳವಂಗಲ ಹೋಬಳಿ ಹೊಡ್ಡಹೆಜ್ಜಾಜಿ ಕಾಲೋನಿಯ ರೈತ ವೀರಣ್ಣ ಅವರ ಅಡಿಕೆ ತೋಟದಲ್ಲಿ ಬೃಹತ್ ಗಾತ್ರದ ಅಣಬೆ ಬೆಳೆದಿದ್ದು ಪ್ರಕೃತಿಯ ವಿಸ್ಮಯದ ಮುಂದೆ […]
ವ್ಯವಸಾಯ ಮಾಡಲು ಅನುವು ಮಾಡಿಕೊಡಿ– ಲಕ್ಷ್ಮೀ ಗೌಡ
ವ್ಯವಸಾಯ ಮಾಡಲು ಅನುವು ಮಾಡಿಕೊಡಿ– ಲಕ್ಷ್ಮೀ ಗೌಡ ದೊಡ್ಡಬಳ್ಳಾಪುರ:ಸ್ಥಳೀಯ ಅಧಿಕಾರಿಗಳು ಉದ್ದೇಶಪೂರಕವಾಗಿ ನಮ್ಮನ್ನು ಒಕ್ಕಲೆಬ್ಬಿಸುವ ಉದ್ದೇಶ್ಇಂದ ವಸತಿ ಯೋಜನೆಯನ್ನು ರೂಪಿಸಿದ್ದು ಕೂಡಲೇ ಯೋಜನೆ ರದ್ದುಗೊಳಿಸಿ ಸದರಿ ಜಾಗದಲ್ಲಿ ರೈತರು ವ್ಯವಸಾಯ ಮಾಡಲು ಅನುವು ಮಾಡಿಕೊಡ […]
ಬೈಕ್ ಹಾಗು ಟಾಟಾ ಏಸ್ ಡಿಕ್ಕಿ ಬೈಕ್ ಸವಾರನಿಗೆ ಗಂಬೀರ ಗಾಯ
ಬೈಕ್ ಹಾಗು ಟಾಟಾ ಏಸ್ ಡಿಕ್ಕಿ ಬೈಕ್ ಸವಾರನಿಗೆ ಗಂಬೀರ ಗಾಯ ದೊಡ್ಡಬಳ್ಳಾಪುರ:ಹೊಸಕೋಟೆ ಹಾಗು ಸೋಂಪುರ ರಾಷ್ಟ್ರೀಯ ಹೆದ್ದಾರಿ ಇದ್ದರು ದೊಡ್ಡದೊಡ್ಡ ಕಂಟೇನರ್ ಹಾಗು ಬಾರಿ ವಾಹನಗಳು ಟೋಲ್ ಕಟ್ಟಬೇಕು ಅದರೆ ನೆಲಮಂಗಲ-ದೊಡ್ಡಬಳ್ಳಾಪುರ ದಾರಿ […]
ಜಿಲ್ಲಾ ಕೇಂದ್ರ ವಂಚಿತ ವಾಗುವತ್ತ ದೊಡ್ಡಬಳ್ಳಾಪುರ?
ಜಿಲ್ಲಾ ಕೇಂದ್ರ ವಂಚಿತ ವಾಗುವತ್ತ ದೊಡ್ಡಬಳ್ಳಾಪುರ? ದೊಡ್ಡಬಳ್ಳಾಪುರ :ಸರ್ಕಾರದ ಎರಡು ವರ್ಷದ ಸಾಧನೆ ಸಮಾವೇಶ ಭಾನುವಾರ ದೇವನಹಳ್ಳಿಯ ಭೈರದೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅದ್ಧೂರಿಯಾಗಿ ನಡೆಯಿತು, ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ಮಾತನಾಡಿ […]
ಅಗಲಿದ ಶ್ಯಾಮಸುಂದರ್,ಅಶೋಕಕುಮಾರ್ ಸೇರಿ ಗಣ್ಯರಿಗೆ ಕೆಯುಡಬ್ಲ್ಯೂಜೆ ಶ್ರದ್ದಾಂಜಲಿ
ಅಗಲಿದ ಶ್ಯಾಮಸುಂದರ್, ಅಶೋಕಕುಮಾರ್ ಸೇರಿ ಗಣ್ಯರಿಗೆ ಕೆಯುಡಬ್ಲ್ಯೂಜೆ ಶ್ರದ್ದಾಂಜಲಿ ಬೆಂಗಳೂರು:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಹಿರಿಯ ಪತ್ರಕರ್ತರುಗಳಾದ ಎಸ್.ಕೆ.ಶ್ಯಾಮಸುಂದರ್ ಮತ್ತು ಎಸ್.ಎನ್.ಅಶೋಕಕುಮಾರ್ , ಉಡುಪಿ ಸಂದೀಪ್ ಕುಮಾರ್ ಅವರಿಗೆ ಏರ್ಪಡಿಸಿದ್ದ ನುಡಿ […]