ಒತ್ತುವರಿಯಾಗಿದ್ದ ಗೋಮಾಳ ಜಾಗ ಸರ್ಕಾರದ ವಶಕ್ಕೆ

ಒತ್ತುವರಿಯಾಗಿದ್ದ ಗೋಮಾಳ ಜಾಗ ಸರ್ಕಾರದ ವಶಕ್ಕೆ ದೊಡ್ಡಬಳ್ಳಾಪುರ:ತಾಲೂಕಿನ,ತೂಬಗೆರೆ ಹೋಬಳಿ ಕಾರನಾಳ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಜಾಗವನ್ನ 5 ಮಂದಿ ಒತ್ತುವರಿ ಮಾಡಿದ್ರು, ಲೋಕಾಯುಕ್ತರ ಆದೇಶದ ಮೇರೆಗೆ ಕಾರ್ಯಾಚರಣೆ ನಡೆಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಜೆಸಿಬಿ […]

ಘಾಟಿಯಲ್ಲಿ ನಡೆದ ತೂಬಗೆರೆ ಹಲಸು ಮೇಳಕ್ಕೆ ಉತ್ತಮ ಸ್ಪಂದನೆ

ಘಾಟಿಯಲ್ಲಿ ನಡೆದ ತೂಬಗೆರೆ ಹಲಸು ಮೇಳಕ್ಕೆ ಉತ್ತಮ ಸ್ಪಂದನೆ ದೊಡ್ಡಬಳ್ಳಾಪುರ:ತಾಲ್ಲೂಕಿನ,ತೂಬಗೆರೆ ಹೋಬಳಿ ಶ್ರೀಕ್ಷೇತ್ರ ಘಾಟಿ ಕ್ಷೇತ್ರದಲ್ಲಿ ನಡೆದ ಮಾಂಗಲ್ಯ ಭಾಗ್ಯ ಸಾಮೂಹಿಕ ವಿವಾಹ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ವಿವಾಹ ಕಾರ್ಯಕ್ರಮದ ವೇದಿಕೆ ಮುಂಭಾಗ ತಾಲೂಕಿನ ಹಲಸು […]

*ಆಧ್ಯಾತ್ಮದ ಮೂಲಕ ಜ್ಞಾನದ ಬೆಳಕು ಚೆಲ್ಲಿ ಜನರನ್ನು ಉದ್ದರಿಸಿದ ಶಂಕರಾಚಾರ್ಯರು — ಸಿ. ಪುಟ್ಟರಂಗಶೆಟ್ಟಿ*

*ಆಧ್ಯಾತ್ಮದ ಮೂಲಕ ಜ್ಞಾನದ ಬೆಳಕು ಚೆಲ್ಲಿ ಜನರನ್ನು ಉದ್ದರಿಸಿದ ಶಂಕರಾಚಾರ್ಯರು –ಸಿ. ಪುಟ್ಟರಂಗಶೆಟ್ಟಿ* ಚಾಮರಾಜನಗರ:ಭಾರತೀಯ ಸಾಂಸ್ಕøತಿಕ ಇತಿಹಾಸದಲ್ಲಿ ಜ್ಞಾನದ ಬೆಳಕು ಚೆಲ್ಲಿ ಜನರನ್ನು ಆಧ್ಯಾತ್ಮದೆಡೆಗೆ ಕೊಂಡೊಯ್ದು ಉದ್ದರಿಸಿದ ಮಹಾನ್ ದಿವ್ಯಪುರುಷ ಶಂಕರಾಚಾರ್ಯರು ಎಂದು ಎಂ.ಎಸ್.ಐ.ಎಲ್ […]