ತಿಪಟೂರು ಯೂಟ್ಯೂಬರ್ಸ್ ಬಳಕೆದಾರರಿಗೆ ಕಾರ್ಯಗಾರ. ಡಾ.ಭಾಸ್ಕರ್ ಕರೆ ತಿಪಟೂರು:ಯೂಟ್ಯೂಬ್ ಒಂದು ವೀಡಿಯೋ ಹಂಚಿಕೊಳ್ಳುವ ಜಾಲತಾಣವಾಗಿದ್ದು, ಇಲ್ಲಿ ಬಳಕೆದಾರರು ತಮ್ಮ ವೀಡಿಯೋಗಳನ್ನು ಅಪ್ಲೋಡ್ ಮಾಡಬಹುದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಹುದಾಗಿದೆ. PayPalನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಉದ್ಯೋಗಿಗಳು […]
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಿಂದ ಶಂಕುಸ್ಥಾಪನೆ!
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಿಂದ ಶಂಕುಸ್ಥಾಪನೆ! ತುಮಕೂರು: ಜಿಲ್ಲೆಯ ಶಿರಾ ತಾಲ್ಲೂಕಿನ ಬರಗೂರಿನಲ್ಲಿ ಮನೆ ಮನೆ ಗಂಗೆಯ ಕಾಮಗಾರಿಯನ್ನು ಚಲನೆ ಮಾಡಿ ಬರಗೂರಿನ ಅಭಿವೃದ್ಧಿಯ ಕೆಲಸಕ್ಕಾಗಿ ಸದಾ ಶ್ರಮಿಸುವೆ […]
.ನಾಲ್ವರ ಮೇಲೆ ಚಿರತೆ ದಾಳಿ. ತತ್ತರಿಸಿದ ದಬ್ಬೇಘಟ್ಟ ಹೋಬಳಿಯ ಗ್ರಾಮಸ್ಥರು.
.ನಾಲ್ವರ ಮೇಲೆ ಚಿರತೆ ದಾಳಿ. ತತ್ತರಿಸಿದ ದಬ್ಬೇಘಟ್ಟ ಹೋಬಳಿಯ ಗ್ರಾಮಸ್ಥರು. ತುರುವೇಕೆರೆ. ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಗೋಣಿ ತುಮಕೂರು ನಡುವನಹಳ್ಳಿ ದೇವಿಹಳ್ಳಿ ಹಾಗೂ ಕೆಲ ಗ್ರಾಮಗಳ ತೋಟಗಳಲ್ಲಿ ದನ ಕರ ಕುರಿಗಳನ್ನು ಮೇಯಿಸುತ್ತಿದ್ದವರ ಮೇಲೆ […]
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ರವರ ಸರ್ವಾಧಿಕಾರಿ ದೋರಣೆ ಖಂಡಿಸಿ ಕನ್ನಡ ಪಕ್ಷದಿಂದ ಪತ್ರ ಚಳುವಳಿ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ರವರ ಸರ್ವಾಧಿಕಾರಿ ದೋರಣೆ ಖಂಡಿಸಿ ಕನ್ನಡ ಪಕ್ಷದಿಂದ ಪತ್ರ ಚಳುವಳಿ ದೊಡ್ಡಬಳ್ಳಾಪುರ:ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿಯವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ, ಕನ್ನಡ […]