ಅಸಂಘಟಿತ ಕಾರ್ಮಿಕರ ಅಭಿವೃದ್ಧಿಗೆ ಹಲವು ಯೋಜನೆ ಜಾರಿ : ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಚಾಮರಾಜನಗರ:ವಿವಿಧ ಅಸಂಘಟಿತ ವಲಯದ ಕಾರ್ಮಿಕರ ಅಭಿವೃದ್ಧಿಗೆ ಪೂರಕವಾಗಿ ರಾಜ್ಯಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಕಾರ್ಮಿಕ ಸಚಿವರಾದ ಸಂತೋಷ್ […]
ನಾಗರಾಜ್ ಗುಪ್ತ ಅವರ ಅಮೃತ ಮಹೋತ್ಸವದ ಸಮಾರಂಭದಲ್ಲಿ ಹೊಸಕೋಟೆ ಸಿ. ಜಯರಾಜ್ ಅವರಿಂದ ವಿಶೇಷ ಸನ್ಮಾನ “
ನಾಗರಾಜ್ ಗುಪ್ತ ಅವರ ಅಮೃತ ಮಹೋತ್ಸವದ ಸಮಾರಂಭದಲ್ಲಿ ಹೊಸಕೋಟೆ ಸಿ. ಜಯರಾಜ್ ಅವರಿಂದ ವಿಶೇಷ ಸನ್ಮಾನ “ ತಾವರೆಕೆರೆ : ಹೊಸಕೋಟೆ ನಗರದ ಸ್ವಾಮಿ ವಿವೇಕಾನಂದ ವಿದ್ಯಾ ಕೇಂದ್ರದ ಕಾರ್ಯದರ್ಶಿಗಳು. ಶ್ರೀಯುತ ಎಸ್ ನಾಗರಾಜ್ […]
ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಗ್ರಾಹಕರ ಸಂಕಷ್ಟದ ಬಗ್ಗೆ ಶಾಸಕರಿಗೆ ಮನವಿ
ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಗ್ರಾಹಕರ ಸಂಕಷ್ಟದ ಬಗ್ಗೆ ಶಾಸಕರಿಗೆ ಮನವಿ ದೊಡ್ಡಬಳ್ಳಾಪುರ: ವಿದ್ಯುತ್ ಗ್ರಾಹಕರಿಗೆ OC & CC ವಿಚಾರವಾಗಿ ಸಂಕಷ್ಟದ ಪರಿಸ್ಥಿತಿ ತಂದಿರುವ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ […]