ಸ್ತನ್ಯ ಪಾನದಿಂದ ಮಗುವಿನ ಅರೋಗ್ಯ ಜೊತೆಗೆ ರೋಗ ನಿರೋದಕ ಶಕ್ತಿ ಹೆಚ್ಚಳ.. ಡಾ, ಗೋಪಿಕಾ ದೊಡ್ಡಬಳ್ಳಾಪುರ:ಸ್ತನ್ಯಪಾನದಿಂದ ಮಗುವಿನ ಆರೋಗ್ಯ ಉತ್ತಮವಾಗಿರುವುದಲ್ಲದೇ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ […]
ತೂಬಗೆರೆ ಸಲ್ಲಾಪುರಮ್ಮ ದೇವಿ ನವಿಕೃತ ದೇವಾಲಯ ಲೋಕಾರ್ಪಣೆ
ತೂಬಗೆರೆ ಸಲ್ಲಾಪುರಮ್ಮ ದೇವಿ ನವಿಕೃತ ದೇವಾಲಯ ಲೋಕಾರ್ಪಣೆ ದೊಡ್ಡಬಳ್ಳಾಪುರ:ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಸಲ್ಲಾಪುರಮ್ಮ ದೇವಾಲಯವು ಇತ್ತೀಚೆಗೆ ನವೀಕರಿಸಲ್ಪಟ್ಟು ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇವಾಲಯದ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ನೆರವೇರಿಸಲಾಗಿದ್ದು, ಹೊಸದಾಗಿ ನಿರ್ಮಿಸಲಾದ […]
ಬಿ.ತಿಮ್ಮಸಂದ್ರ ಗ್ರಾಮದಲ್ಲಿ ಕೊಳಚೆ ನೀರು ಹರಿದುಹೋಗಲು ಕಾಲುವೆ ನಿರ್ಮಾಣ ಮಾಡುವಂತೆ ಒತ್ತಾಯ.
ಬಿ.ತಿಮ್ಮಸಂದ್ರ ಗ್ರಾಮದಲ್ಲಿ ಕೊಳಚೆ ನೀರು ಹರಿದುಹೋಗಲು ಕಾಲುವೆ ನಿರ್ಮಾಣ ಮಾಡುವಂತೆ ಒತ್ತಾಯ ಶಿಡ್ಲಘಟ್ಟ: ವಾಸದ ಮನೆಗಳ ಪಕ್ಕದಲ್ಲಿದ್ದ ರಾಜಕಾಲುವೆಯನ್ನು ಮುಚ್ಚಿ ಹಾಕಿರುವ ಕಾರಣ, ಕೊಳಚೆ ನೀರು ಹರಿಯಲು ಕಾಲುವೆಯಿಲ್ಲದೆ, ಕೊಳಚೆ ನೀರೆಲ್ಲಾ ಮನೆಗಳ ಸಮೀಪ […]
ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳು ಬೆಳೆಸಲು ಸಹಕಾರಿ–ನರೇಂದ್ರ ಕುಮಾರ್
ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳು ಬೆಳೆಸಲು ಸಹಕಾರಿ–ನರೇಂದ್ರ ಕುಮಾರ್ ಶಿಡ್ಲಘಟ್ಟ: ತಾಲೂಕಿನ ಜಂಗಮಕೋಟೆ ಜ್ಞಾನ ಜ್ಯೋತಿ ಶಾಲೆಯ ಆವರಣದಲ್ಲಿ, ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್ ಅವರು, ಕ್ರೀಡಾಕೂಟವನ್ನು […]