ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನೆ ಮತ್ತು ಜನ ಸಂಪರ್ಕ ಸಭೆ

ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನೆ ಮತ್ತು ಜನ ಸಂಪರ್ಕ ಸಭೆ ಕೊರಟಗೆರೆ: ಅಣ್ಣ ನಮ್ಮ ಬದುಕನ್ನು ನೀವೇ ನೋಡಿಕೊಳ್ಳಿ. ರೈತರ ಬದುಕನ್ನು ಹಾಳು ಮಾಡಬೇಡಿ. ಈ ಯೋಜನೆ ನಮ್ಮ ಬದುಕನ್ನು ಮೂರಬಟ್ಟೆ ಮಾಡಿಬಿಡುತ್ತದೆ. ನಮಗೆ […]

ನಾಗರಿಕರ ಮನೆ ಬಾಗಿಲಿಗೆ ಇ-ಸ್ವತ್ತು ಖಾತೆಗಳ ವಿತರಣೆ

      ನಾಗರಿಕರ ಮನೆ ಬಾಗಿಲಿಗೆ ಇ-ಸ್ವತ್ತು ಖಾತೆಗಳ ವಿತರಣೆ ವಿಜಯಪುರ: ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರಾಯಣಪುರ ಗ್ರಾಮದಲ್ಲಿ, ಇ-ಖಾತಾ ಆಂದೋಲನದಡಿಯಲ್ಲಿ, ಅರ್ಜಿದಾರರಿಗೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಮುರಳೀಧರ್ ಅವರು, […]

ಯಲಹಂಕ ರೋಟರಿ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸೈಕಲ್ ಗಳ ವಿತರಣೆ.

ಯಲಹಂಕ ರೋಟರಿ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸೈಕಲ್ ಗಳ ವಿತರಣೆ ವಿಜಯಪುರ: ಸರಕಾರದ ಜೊತೆಯಲ್ಲಿ, ವಿವಿಧ ಸಂಘ, ಸಂಸ್ಥೆಗಳು ಶೈಕ್ಷಣಿಕ ಪ್ರಗತಿಗಾಗಿ ನೀಡುವಂತಹ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು, ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವ ಕಡೆಗೆ ವಿದ್ಯಾರ್ಥಿಗಳು […]

ಬಿ. ಎಸ್. ಪಿ. ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ ಆತ್ಮಾವಲೋಕನ ಸಭೆ– ಅಶೋಕ್ ಚಕ್ರವರ್ತಿ

ಬಿ. ಎಸ್. ಪಿ. ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ ಆತ್ಮಾವಲೋಕನ ಸಭೆ– ಅಶೋಕ್ ಚಕ್ರವರ್ತಿ ದೊಡ್ಡಬಳ್ಳಾಪುರ : ಸಾರ್ವಜನಿಕರು ತಮ್ಮ ಮತದಾನದ ಹಕ್ಕನ್ನು ಮಾರಿಕೊಳ್ಳದಂತೆ ಮುಂಬರುವ ಚುನಾವಣೆಗಳಲ್ಲಿ ಮತದಾನದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಪ್ರತಿ ಬೂತ್ […]

RTI ಹೆಸರಿನಲ್ಲಿ ಸರ್ಕಾರಿ ನೌಕರರ ಮೇಲೆ ಗೂಂಡಾಗಿರಿ

RTI ಹೆಸರಿನಲ್ಲಿ ಸರ್ಕಾರಿ ನೌಕರರ ಮೇಲೆ ಗೂಂಡಾಗಿರಿ ಹೊಸಕೋಟೆ : ಸರ್ಕಾರಿ ನೌಕರರನ್ನು ಬೆದರಿಸಿ RTI ಅರ್ಜಿಗಳ ಮುಖಾಂತರ ತಾಲೂಕಿನ ಸರ್ಕಾರಿ ಅಧಿಕಾರಿ ಹಾಗೂ ನೌಕರರಿಗೆ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಹೊಸಕೋಟೆ ತಾಲೂಕು ಸರ್ಕಾರಿ […]

ಎತ್ತಿನ ಹೊಳೆ ಜಲಾಶಯ ಮುಳುಗಡೆಯಾದ ಜಮೀನುಗಳ ರೈತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಡಿ. ಕೆ. ಶಿ. ಗೆ ಧೀರಜ್ ಮನವಿ

ಎತ್ತಿನ ಹೊಳೆ ಜಲಾಶಯ ಮುಳುಗಡೆಯಾದ ಜಮೀನುಗಳ ರೈತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಡಿ. ಕೆ. ಶಿ. ಗೆ ಧೀರಜ್ ಮುನಿರಾಜು ಮನವಿ ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ಹೋಬಳಿಯು ಸಂಪೂರ್ಣವಾಗಿ ಕೃಷಿಯನ್ನೇ ಅವಲಂಬಿಸಿದೆ. ಇಲ್ಲಿ ಯಾವುದೇ […]

ಹೈ ಕೋರ್ಟ್ ನ್ಯಾಯದೀಶ ಕೆ. ವಿ. ಅರವಿಂದ್ ಘಾಟಿ ದೇವಸ್ಥಾನಕ್ಕೆ ಬೇಟಿ

ಹೈ ಕೋರ್ಟ್ ನ್ಯಾಯದೀಶ ಕೆ. ವಿ. ಅರವಿಂದ್ ಘಾಟಿ ದೇವಸ್ಥಾನಕ್ಕೆ ಬೇಟಿ ದೊಡ್ಡಬಳ್ಳಾಪುರ:ತಾಲ್ಲೂಕಿನ,ತೂಬಗೆರೆ ಹೋಬಳಿ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಹೈಕೋರ್ಟ್ ನ ನ್ಯಾಯಾಧೀಶರಾದ ಕೆ.ವಿ ಅರವಿಂದ್ ರವರು ಆಗಮಿಸಿ ದೇವರಿಗೆ ವಿಶೇಷ […]

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಇವರ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಇವರ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ದೊಡ್ಡಬಳ್ಳಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ವತಿಯಿಂದ ದೊಡ್ಡ ಬಳ್ಳಾಪುರ ತಾಲೂಕಿನ […]