ತೂಬಗೆರೆಯಲ್ಲಿ ಭೂತನೆರಿಗೆ ಹಬ್ಬದ ಸಂಭ್ರಮ ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆಯಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಭೂತ ನೆರಿಗೆ ಹಬ್ಬ 7-7-2025 ಸೋಮವಾರ 5 ಗಂಟೆಗೆ ಸಂಭ್ರಮದಿಂದ ನೆರೆವೇರಿತು. ಹುಟ್ಟಲು ಗೋಪುರದ ಬಳಿಯಿಂದ ತಮಟೆ […]
ಅಂಚೆಕೊಪ್ಪಲು ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆ
ಅಂಚೆಕೊಪ್ಪಲು ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆ ತಿಪಟೂರು: ತಾಲ್ಲೂಕಿನ ಅರಣ್ಯಪ್ರದೇಶ ವ್ಯಾಪ್ತಿಯ ಅಂಚೆಕೊಪ್ಪಲು ಗ್ರಾಮದ ಗ್ರಾಮದ ಜಮೀನೊಂದರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಬಾನುವಾರ ಮಧ್ಯರಾತ್ರಿ ಸರಿಸುಮಾರು 2 […]
ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ ಕೆ ಎನ್ ರಾಜಣ್ಣರವರಿಂದ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ ಕೆ ಎನ್ ರಾಜಣ್ಣರವರಿಂದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಮಧುಗಿರಿ:ಮಧುಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐ.ಡಿ . ಹಳ್ಳಿ ಹೋಬಳಿಯ ಗರಣಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಅರವತ್ತುಆರು/ ಹನ್ನೊಂದು ಕೆ […]
ವಸತಿ ಶಾಲೆಯ ಮಕ್ಕಳಲ್ಲಿ ಓದಿನ ಜೊತೆ ಏಕಾಗ್ರತೆ, ಶ್ರದ್ದಾ ಭಕ್ತಿ ಯನ್ನು ಹೇಳಿಕೊಡುತ್ತಿರುವುದು ಶ್ಲಾಘನೀಯ–ಗೌರವ್
ವಸತಿ ಶಾಲೆಯ ಮಕ್ಕಳಲ್ಲಿ ಓದಿನ ಜೊತೆ ಏಕಾಗ್ರತೆ, ಶ್ರದ್ದಾ ಭಕ್ತಿ ಯನ್ನು ಹೇಳಿಕೊಡುತ್ತಿರುವುದು ಶ್ಲಾಘನೀಯ–ಗೌರವ್ ಕೃಷ್ಣರಾಜಪೇಟೆ:ವಸತಿ ಶಾಲೆಯ ಮಕ್ಕಳಲ್ಲಿ ಶ್ರದ್ಧೆ, ಏಕಾಗ್ರತೆ, ಭಕ್ತಿಯನ್ನು ತಮ್ಮ ಓದಿನ ಜೊತೆಯಲ್ಲಿ ಹೇಳಿಕೊಡುತ್ತಿರುವುದು ತುಂಬಾ ಶ್ಲಾಘನೀಯವಾದುದು ವಿದ್ಯಾರ್ಥಿಗಳು ಸರ್ಕಾರ […]
ದಲಿತರು ದೇವಸ್ಥಾನ ಪ್ರವೇಶ ಹಿನ್ನೆಲೆ.. ದೇವಸ್ಥಾನಕ್ಕೆ ಬೀಗ ಹಾಕದೆ ಬಿಟ್ಟು ಹೋದ ಮುಖ್ಯಸ್ಥರು
ದಲಿತರು ದೇವಸ್ಥಾನ ಪ್ರವೇಶ ಹಿನ್ನೆಲೆ.. ದೇವಸ್ಥಾನಕ್ಕೆ ಬೀಗ ಹಾಕದೆ ಬಿಟ್ಟು ಹೋದ ಮುಖ್ಯಸ್ಥರು ದೊಡ್ಡಬಳ್ಳಾಪುರ : ಅಸ್ಪೃಶ್ಯತೆ ಆಚರಣೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ಅಧಿಕಾರಿಗಳ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಿದ ದಲಿತರು ದೇವಾಲಯ […]
ಘಾಟಿ ದೇವಾಲಯಕ್ಕೆ ವಾಸ್ತುಶಿಲ್ಪಿ ಬೇಟಿ
ಘಾಟಿ ದೇವಾಲಯಕ್ಕೆ ವಾಸ್ತುಶಿಲ್ಪಿ ಬೇಟಿ ದೊಡ್ಡಬಳ್ಳಾಪುರ: ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯಕ್ಕೆ ಸರ್ಕಾರದ ಲೋಕೋಪಯೋಗಿ ಇಲಾಖೆಯ ಮುಖ್ಯ ವಾಸ್ತು ಶಿಲ್ಪಿಗಳಾದ ಶ್ರೀಮತಿ ರಾಜೇಶ್ವರಿ ರವರು ಭೇಟಿ ನೀಡಿ, ದೇವಾಲಯಕ್ಕೆ ಭೇಟಿ […]
ಕರವೇ ಕನ್ನಡಿಗರ ಬಣದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕರವೇ ಕನ್ನಡಿಗರ ಬಣದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದೊಡ್ಡಬಳ್ಳಾಪುರ:ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ನೇತೃತ್ವದಲ್ಲಿ ಕನ್ನಡ ಜಾಗೃತ ಭವನದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕೊಂಗಾಡಿಯಪ್ಪ ಪ್ರಶಸ್ತಿ ಪ್ರದಾನ ಆಯೋಜಿಸಲಾಗಿತ್ತು. […]