ಪ್ರಜ್ವಲ್ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ– ನಂದಿಗುಂದ ವೆಂಕಟೇಶ್ ದೊಡ್ಡಬಳ್ಳಾಪುರ:ಅದಿಕಾರ ಮತ್ತು ಹಣ ಮದದಿಂದ ಎಷ್ಟೇ ಅಕ್ರಮ ಅನ್ಯಾಯ ಮಾಡಿದರು ಕಾನೂನಿನಿಂದತಪ್ಪಿಸಿಕೊಳ್ಳಬಹುದೆಂಬ ಅಹಂಕಾರದಿಂದ ಮೆರೆದ ಪ್ರಜ್ವಲ್ ರೇವಣ್ಣನಿಗೆ ನ್ಯಾಯಾಲಯ ವಿಧಿಸಿರುವ ಶಿಕ್ಷೆಯ ತೀರ್ಪು ಈ […]
ದಾಸೋಹ ನಡೆಸುವ ಮೂಲಕ 50ನೇ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಿದ ಕೆ. ಸಿ. ರುದ್ರೇಶ್
ದಾಸೋಹ ನಡೆಸುವ ಮೂಲಕ 50ನೇ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಿದ ಕೆ. ಸಿ. ರುದ್ರೇಶ್ ದೊಡ್ಡಬಳ್ಳಾಪುರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಹಾಗೂ ಕನ್ನಡ ಜಾಗೃತಿ ವೇದಿಕೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರದಾನ […]
ರೋಟರಿ ಕ್ಲಬ್ ಮತ್ತು ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ. ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ.
ರೋಟರಿ ಕ್ಲಬ್ ಮತ್ತು ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ. ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಕೊರಟಗೆರೆ :-ಕೊರಟಗೆರೆ ತಾಲೂಕು ಸಿಎನ್ ದುರ್ಗಾ ಹೋಬಳಿಯ ಜಟ್ಟಿ ಅಗ್ರಹಾರದಲ್ಲಿ ಆಯೋಜಿಸಲಾಗಿದ್ದ ರೋಟರಿ […]
ಕಲ್ಪತರು ನಾಡು ತಿಪಟೂರಿಗೂ ತಟ್ಟಿದ ಬಂದ್ ಬಿಸಿ. ವಿದ್ಯಾರ್ಥಿಗಳ ಪ್ರಯಾಣಿಕರ ಪರದಾಟ.
ಕಲ್ಪತರು ನಾಡು ತಿಪಟೂರಿಗೂ ತಟ್ಟಿದ ಬಂದ್ ಬಿಸಿ.ವಿದ್ಯಾರ್ಥಿಗಳ ಪ್ರಯಾಣಿಕರ ಪರದಾಟ ತಿಪಟೂರು:ಕೆಎಸ್ಆರ್ಟಿಸಿ ಬಸ್ ಮುಷ್ಕರದ ಹಿನ್ನೆಲೆ ಬಹುತೇಕ ಜಿಲ್ಲೆ ನಗರ ಗ್ರಾಮಾಂತರಗಳಲ್ಲಿ ಬಸ್ ಸಂಚಾರ ಬಂದ್ ಅದೇ ರೀತಿ ಕಲ್ಪತರು ನಾಡು ತಿಪಟೂರಿಗೂ ಬಂದ್ […]